23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂ.ಮಾ. ಪ್ರಾ. ಶಾಲೆಗೆ ಹಲವು ಪ್ರಶಸ್ತಿ

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಧಾರ್ಮಿಕ ಪಠಣ ಸಂಸ್ಕೃತ ಸುಮುಖ ಶರ್ಮಾ (ಪ್ರಥಮ)., ಧಾರ್ಮಿಕ ಪಠಣ ಅರೇಬಿಕ್ ಮಹಮ್ಮದ್ ತಮೀಮ್ (ಪ್ರಥಮ), ಭಕ್ತಿಗೀತೆ ಶಾರ್ವಿ. ಬಿ. ಆರ್ (ಪ್ರಥಮ), ಛದ್ಮವೇಷ ಅರ್ಜುನ್. ವಿ. ಪಿ ( ಪ್ರಥಮ), ಚಿತ್ರಕಲೆ ಅವೀಶ್ – (ಪ್ರಥಮ), ಧಾರ್ಮಿಕ ಪಠಣ ಸಂಸ್ಕೃತ ಸುಮತಿ, (ಪ್ರಥಮ), ಲಘು ಸಂಗೀತ ಹರ್ಷ ಎಮ್ ಎನ್ ( ದ್ವಿತೀಯ), ಅಭಿನಯಗೀತೆ ಶಾರ್ವಿ. ಬಿ. ಆರ್ ( ದ್ವಿತೀಯ), ಕ್ಲೇ ಮಾಡಲಿಂಗ್ ಮಹಮ್ಮದ್ ರಿಹಾನ್ ( ದ್ವಿತೀಯ), ಕವನ ವಾಚನ ಮಾನ್ವಿ. ಕೆ. ಪಿ (ದ್ವಿತೀಯ), ಇಂಗ್ಲೀಷ್ ಕಂಠಪಾಠ ವಿಸ್ಮ. ರೈ ( ತೃತೀಯ), ಆಶು ಭಾಷಣ ನಿಶಾನ್ (ತೃತೀಯ), ಹಿಂದಿ ಕಂಠಪಾಠ ಸೃಜನ್ ( ತೃತೀಯ), ಕ್ಲೇ ಮಾಡಲಿಂಗ್ ತಾನೇಶ್. ಡಿ. ಕೆ -( ತೃತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.

Related posts

ಬೆಳ್ತಂಗಡಿ ಪತ್ರಕರ್ತರಿಗೆ ಅಪಘಾತ ವಿಮೆ ಯೋಜನೆ ನೋಂದಣಿ

Suddi Udaya

ಉಜಿರೆ ಗ್ರಾಮ ಪಂಚಾಯತ್ ಜನಸ್ಪಂದನ ಸಭೆ

Suddi Udaya

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಉಜಿರೆ ರುಡ್ ಸೆಟ್ ಸಂಸ್ಥೆಗೆ ಭೇಟಿ

Suddi Udaya

ಕನ್ಯಾಡಿII ಸ.ಉ.ಹಿ.ಪ್ರಾ. ಶಾಲೆಗೆ ಪೆಟ್ರೋನೆಟ್ ಎಂ.ಹೆಚ್.ಬಿ ಲಿಮಿಟೆಡ್ ಕಂಪನಿಯಿಂದ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಟೇಬಲ್ ಕೊಡುಗೆ

Suddi Udaya

ಮದ್ದಡ್ಕ  : ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ರಚನೆ: ಅಧ್ಯಕ್ಷರಾಗಿ ಗೋಪಿನಾಥ್ ನಾಯಕ್

Suddi Udaya

ಕನ್ಯಾಡಿ ಸೇವಾಧಾಮಕ್ಕೆ ಬೆಂಗಳೂರಿನ ಕೆಮ್ ಟ್ರೆಂಡ್ ಕಂಪೆನಿಯ ಭೇಟಿ

Suddi Udaya
error: Content is protected !!