ಸವಣಾಲು : ಕೋಟಿ ಚೆನ್ನಯ್ಯ ಸೈಬರ್ ಸೆಂಟರ್ ಶುಭಾರಂಭ

Suddi Udaya

ಸವಣಾಲು: ಮಂಜದಬೆಟ್ಟು ಕ್ರಾಸ್ ಮುಖ್ಯರಸ್ತೆ ಸವಣಾಲುನಲ್ಲಿ ನೂತನವಾಗಿ ಪ್ರಾರಂಭಗೊಂಡ ಕೋಟಿ ಚೆನ್ನಯ್ಯ ಸೈಬರ್ ಹಾಗೂ ಎಸ್.ಬಿ.ಐ ಸರ್ವೀಸ್ ಸೆಂಟರ್ ಮತ್ತು ವಾಹನ & ಎಲ್.ಐಸಿ ಇನ್ಸೂರೆನ್ಸ್ ಮಾಹಿತಿ ಕೇಂದ್ರವು ಆ.28 ರಂದು ಶುಭಾರಂಭಗೊಂಡಿತು.

ಸಂಸ್ಥೆಯಲ್ಲಿ ಎಲ್ಲಾ ರೀತಿಯ ಅರ್ಜಿ ಫಾರಂಗಳು ಹಾಗೂ ಎಸ್.ಬಿಐ ಎಲ್ಲಾ ಸೇವೆಗಳು ಸೇವಾ ಕೇಂದ್ರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದರು.

Leave a Comment

error: Content is protected !!