23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಪೆರಿಂಜೆ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಹೊಸಂಗಡಿ: ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿಯಲ್ಲಿ ನಡೆದ ಪಡ್ಡಂದಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 8 ಪ್ರಥಮ, 8 ದ್ವಿತೀಯ, 9 ತೃತೀಯ ಬಹುಮಾನ ಪಡೆದು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು.

ಪ್ರಥಮ ಸ್ಥಾನ ಗಳಿಸಿದ ರಕ್ಷಾ(ಕಥೆ), ಪ್ರಾಪ್ತಿ(ಅಭಿನಯ ಗೀತೆ), ಮಹಮ್ಮದ್ ಸಲೀಂ (ಧಾರ್ಮಿಕ ಪಠಣ), ಹುದಾ ಮರ್ಯಮ್ (ಇಂಗ್ಲೀಷ್ ಕಂಠಪಾಠ), ಅಕ್ಷತಾ(ಲಘು ಸಂಗೀತ) , ಸಾನ್ವಿ(ಭಕ್ತಿಗೀತೆ), ಅಶ್ವಿತಾ (ಕನ್ನಡ ಕಂಠಪಾಠ), ಅಕ್ಷಿತ್ (ಛದ್ಮವೇಷ)

ದ್ವಿತೀಯ ಸ್ಥಾನ ಹುದಾ ಮರ್ಯಮ್ (ಆಶುಭಾಷಣ), ಅಶ್ವಿತಾ(ಕಥೆ), ಪ್ರಾಪ್ತಿ(ಲಘು ಸಂಗೀತ), ರಶ್ಮಿತಾ(ಹಿಂದಿ ಕಂಠಪಾಠ), ಶರತ್ (ಮಿಮಿಕ್ರಿ), ತನುಷ್ (ಧಾರ್ಮಿಕ ಪಠಣ), ವಿನಿತ್ (ಚಿತ್ರಕಲೆ), ಭುವನ್(ಕ್ಲೇ ಮಾಡೆಲಿಂಗ್),

ತೃತೀಯ ಸ್ಥಾನ ಶಶಾಂಕ್ (ಕ್ಲೇ ಮಾಡೆಲಿಂಗ್), ಹಸನ್ ಸಹದ್ (ಧಾರ್ಮಿಕ ಪಠಣ), ವರ್ಷಿತ್(ಛದ್ಮವೇಷ), ಲಿಖಿತ್ (ಆಶುಭಾಷಣ), ಪ್ರಶ್ಮಾ(ಅಭಿನಯ ಗೀತೆ), ರಜತ್(ಚಿತ್ರಕಲೆ), ತನುಷ್(ಭಕ್ತಿಗೀತೆ), ಸಮೀಕ್ಷಾ.(ಧಾರ್ಮಿಕ ಪಠಣ),
ಅಕ್ಷತಾ (ಕನ್ನಡ ಕಂಠಪಾಠ) ಬಹುಮಾನ ಪಡೆದುಕೊಂಡಿದ್ದಾರೆ.

Related posts

ಮಡಂತ್ಯಾರು ಬಸವನಗುಡಿ ಒಕ್ಕೂಟದ ವತಿಯಿಂದ ಬಸವೇಶ್ವರ ದೇವರಿಗೆ ಸಿಯಾಳಭಿಷೇಕ

Suddi Udaya

ವಿ.ಹಿಂ.ಪ. ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘ ಮಡಂತ್ಯಾರು ಪುಂಜಾಲಕಟ್ಟೆ ಇವರ ನೇತೃತ್ವದಲ್ಲಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕುರಿತು ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಕಂಪ್ಯೂಟರ್ ಕೋರ್ಸ್ ಉದ್ಘಾಟನೆ

Suddi Udaya

ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಮಂಗಳೂರು ಕೆ.ಎಂ.ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ಭೇಟಿ

Suddi Udaya

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾ ಭವನದ ಲೋಕಾಪ೯ಣೆ:ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ ದೀಪ ಪ್ರಜ್ವಲನೆ – ಗಣ್ಯರ ಉಪಸ್ಥಿತಿ

Suddi Udaya
error: Content is protected !!