ಸೆ.21: ಕರಾಯ ವಿದ್ಯುತ್ ನಿಲುಗಡೆ

Suddi Udaya

ಕರಾಯ: ಕ.ವಿ.ಪ್ರ.ನಿ.ನಿ.ಯವರು ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲಿರುವುದರಿಂದ ಸೆ. 21 ರಂದು ಬೆಳಿಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ( ಬಂದಾರು, ಪದ್ಮುಂಜ,ಪಿಲಿಗೂಡು,ತೆಕ್ಕಾರು,ಮೂರುಗೊಳಿ,ಕಲ್ಲೇರಿ ಟೌನ್,ಕುದ್ರಡ್ಕ,ಮುಗೆರಡ್ಕ,ಕಕ್ಕೆಪದವು, ಪಾಂಡವರಕಲ್ಲು,ಉಪ್ಪಿನಂಗಡಿ ಟೌನ್,ಕೆಮ್ಮರ ) ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

Leave a Comment

error: Content is protected !!