ಮಚ್ಚಿನ ಜಲಾಯನ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

Suddi Udaya

ಬೆಳ್ತಂಗಡಿ: ಕೃಷಿ ಇಲಾಖೆ ಬೆಳ್ತಂಗಡಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪಿ.ಎಂ. ಕಿಸಾನ್ 2.0 ಮತ್ತು ಜಲಾಯನ ಸಮಿತಿ ಮಚ್ಚಿನ ಈ ಯೋಜನೆಯಡಿಯಲ್ಲಿ 48 ಪರಿಶಿಷ್ಟ ಜಾತಿ ಕುಟುಂಬಗಳಿಗೆ, 30 ಪರಿಶಿಷ್ಟ ಪಂಗಡ ಕುಟುಂಬ, 58 ಸಾಮಾನ್ಯ ಕುಟುಂಬಕ್ಕೆ ಒಟ್ಟು 136 ಕುಟುಂಬಗಳಿಗೆ 1360 ಕೋಳಿಮರಿ ಶೇಕಡಾ 10% ಸಾಮಾನ್ಯ ವರ್ಗ ಕ್ಕೆ, 20 % ರಿಯಾಯಿತಿ ದರದಲ್ಲಿ ಕೋಳಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರು ರುಕ್ಮಿಣಿ, ಉಪಾಧ್ಯಕ್ಷರು ಸೋಮವಾತಿ, ಜಲಾಯನ ಸಹಾಯಕ ಜಯಂತ ಗೌಡ ಉಪಸ್ಥಿತರಿದ್ದರು.

Leave a Comment

error: Content is protected !!