ಬೆಳ್ತಂಗಡಿ: ಸವಿತಾ ಸಮಾಜದ ವತಿಯಿಂದ ಪೂವಪ್ಪ ಭಂಡಾರಿ ಹಾಗೂ ಮೋಹನ್ ಭಂಡಾರಿ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಸವಿತಾ ಸಮಾಜದ ವತಿಯಿಂದ ಭಂಡಾರಿ ಸಂಘದ ಗೌರವ ಅಧ್ಯಕ್ಷರು ಪುವಪ್ಪ (ಅಣ್ಣಿ) ಭಂಡಾರಿ. ಹಾಗೂ ಹಿರಿಯ ಕ್ಷೌರಿಕ ಕೆಲಸ ಮಾಡುತ್ತಿರುವ ಮೋಹನ್ ಭಂಡಾರಿ ವೇಣೂರು ಇವರಿಗೆ ಸಂಘದ ಸದಸ್ಯರಗಳಿಂದ ಗುರುವಾಯನಕೆರೆ ಪಣೆಜಾಲು ಭಂಡಾರಿ ಸಭಾಭವನದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಮಾಜಿ ಸದಸ್ಯರಾದ ಕೇಶವ ಭಂಡಾರಿ ಬೆಳ್ತಂಗಡಿ, ಅಧ್ಯಕ್ಷ ಗೋಪಾಲ ಭಂಡಾರಿ, ರವಿ ಸದಾಶಿವ ಭಂಡಾರಿ, ದೀಕ್ಷಿತ್ ಭಂಡಾರಿ, ಚಂದ್ರಶೇಖರ್ ಭಂಡಾರಿ ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

error: Content is protected !!