25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಜೈನ್ ಮೊಬೈಲ್‌ನಲ್ಲಿ ದಸರಾ ಹಾಗೂ 20ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್: ಪ್ರತಿ ಖರೀದಿಗೂ ಪಡೆಯಿರಿ ಕೂಪನ್ ಹಾಗೂ ಅಧಿಕ ಬಹುಮಾನಗಳು

ಬೆಳ್ತಂಗಡಿ: ಇಲ್ಲಿಯ ಬಸ್ ನಿಲ್ದಾಣದ ಎದುರು ಹೆಚ್.ಎಲ್ ಹೆಗ್ಡೆ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರುವ ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ಪಾರ್ವತಿ ನಾರಾಯಣ ಕಾಂಪ್ಲೆಕ್ಸ್‌ನಲ್ಲಿ ದಸರಾ ಹಾಗೂ 20 ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್ ಗಳು ಇಂದಿನಿಂದ ಅ.25 ರವರೆಗೆ ಇರಲಿದೆ.
ಆಯ್ದ ಮೊಬೈಲ್‌ಗಳ ಮೇಲೆ display ಡ್ಯಾಮೇಜ್ ಪ್ರೋಟೇಕ್ಷನ್ ಫ್ರೀ, ಸ್ಮಾರ್ಟ್ ವಾಚ್, ಇಯರ್ಪಾಡ್ ಬ್ಲೂಟೂತ್ ನೆಕ್ ಬ್ಯಾಂಡ್‌ಗಳ ಮೇಲೆ 50% ರವರೆಗೆ ದರ ಕಡಿತ ಮಾರಾಟ, 15000 ಮೇಲ್ಪಟ್ಟ ಖರೀದಿಗೆ ನೆಕ್ ಬ್ಯಾಂಡ್ ಉಚಿತ, 35000 ಮೇಲ್ಪಟ್ಟ ಖರೀದಿ ಸ್ಮಾರ್ಟ್ ವಾಚ್ ಉಚಿತ, ಕೂಪನ್ ಹಾಗೂ ವಾಷಿಂಗ್ ಮೆಷಿನ್, ಫ್ರಿಜ್, ಟಿವಿ, ಗ್ರೈಂಡರ್, ಹೋಂ ಥಿಯೇಟರ್, ಐರನ್ ಬಾಕ್ಸ್, ಇನ್ನು ಅನೇಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ.
ಆಪಲ್ , ಸ್ಯಾಮ್ಸಂಗ್, ಒಪ್ಪೋ, ವಿವೋ, ರಿಯಲ್ ಮಿ, ಒನ್ ಪ್ಲಸ್, ರೆಡ್ಮಿ ಫೋನ್ ಗಳನ್ನು ಝೀರೋ ಡೌನ್ ಪೆಮೆಂಟ್‌ನೊಂದಿಗೆ ಖರೀದಿಸಿ ಹಾಗೂ ರೆಡ್ಮಿ, ಒನ್ ಪ್ಲಸ್,AKAI ಟಿವಿ ಕೇವಲ ರೂ. 11999/- ಪಡೆಯಿರಿ. ಹಾಗೂ HP, DELL, LENOVO, ASUS, MI ACER, ಲ್ಯಾಪ್‌ಟಾಪ್‌ಗಳ ಮೇಲೆ ಭಾರೀ ದರ ಕಡಿತ ಮಾರಾಟದೊಂದಿಗೆ ಸಿಗಲಿದೆ. ಸಂಪರ್ಕಿಸಿ: 9620405570, 9880719008.

Related posts

ಬೆಳ್ತಂಗಡಿ: ವಿವಿಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ

Suddi Udaya

ಧರ್ಮಸ್ಥಳದ ಕು. ಸೌಖ್ಯ ಎಸ್. ಜೈನ್ ಮಂಡಿಸಿದ ಸಂಶೋಧನಾ ಪ್ರಬಂಧಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ

Suddi Udaya

ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ: ನೂತನ ಆಯುಕ್ತರಾಗಿ ಮಹೇಶ್ ಚಂದ್ರ ನೇಮಕ

Suddi Udaya

ಕು| ಸೌಜನ್ಯ ಕೊಲೆ ಆರೋಪಿಗಳಿಗೆ ಸಹಕಾರ ನೀಡಿದ ವ್ಯಕ್ತಿಗಳು ಹುಚ್ಚರಂತೆ ನಮ್ಮ ಕಣ್ಣ ಮುಂದೆ ತಿರುಗಾಡಲಿದ್ದಾರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಹಾಗೂ ಖಾವಂದರೆ ಬಗ್ಗೆ ಅಪಪ್ರಚಾರ ಮಾಡುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಹಕ್ಕೋತ್ತಾಯ ಜಾಥಾದಲ್ಲಿ ಮನವಿ ಸ್ವೀಕರಿಸಿ ಹರೀಶ್ ಪೂಂಜ ಹೇಳಿಕೆ

Suddi Udaya

ಗುರುವಾಯನಕೆರೆ ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷರಾಗಿ ಮುಗುಳಿ ನಾರಾಯಣ ಭಟ್, ಉಪಾಧ್ಯಕ್ಷರಾಗಿ ವಡಿವೇಲು

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!