31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

“ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣ

ಕೊಕ್ಕಡ: ಜಯಕೇಸರಿ ನೆರಿಯ ವಾಹಿನಿ ಅರ್ಪಿಸುವ “ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣವು ಅ.29 ರಂದು ಕೊಕ್ಕಡ ಕ್ಷೇತ್ರದ ಪರಿಸರದ ಹಲವು ಭಾಗಗಳಲ್ಲಿ ನಡೆಯಿತು.

ಸಾಹಿತ್ಯ ವಿ ಹರೀಶ್ ನೆರಿಯ, ಗಾಯನ ನಾದಪ್ರಿಯ ಮದುಚಂದ್ರ ಮೈಸೂರ್, ಧ್ವನಿ ಮುದ್ರಣ ನಾದಪ್ರಿಯ ಸ್ಟುಡಿಯೋ ಚನ್ನಗಿರಿ, ನಿರ್ಮಾಣ ಶ್ರೀಮತಿ ಮತ್ತು ಬಾಲಕೃಷ್ಣ ನೈಮಿಷ ( ಮಸಾಲೆಗಳ ಮನೆ ) ಕೊಕ್ಕಡ, ಸಹ ಪ್ರಾಯೋಜಕರು ಕುಶಾಲಪ್ಪ ಗೌಡ ಪೂವಾಜೆ, ನಿರಂಜನ್ ಬನದಬೈಲು, ನೃತ್ಯ ಕಲಾವಿದರು ಧರಿತ್ರಿ ಭಿಡೆ ಕಲ್ಮಂಜ,
ಭಾಷಿಣಿ ಧರ್ಮಸ್ಥಳ, ಸಿಂಚನ ಪಿ ರಾವ್ ಉಜಿರೆ, ಹಂಸಿನಿ ಭಿಡೆ ಕಲ್ಮಂಜ, ಭಾವನ ಧರ್ಮಸ್ಥಳ,
ವಿಡಿಯೋ ಚಿತ್ರೀಕರಣ : ಅಭಿ ವೈಗಾ, ವಿಡಿಯೋ ಎಡಿಟಿಂಗ್ ವಿಲ್ಸ್ ಡಿಜಿಟಲ್ ಕಲರ್ ಲ್ಯಾಬ್ ಬೆಳ್ತಂಗಡಿ,
ಸಹಕಾರ ಆಡಳಿತ ಮಂಡಳಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ಕ್ಷೇತ್ರ ಕೊಕ್ಕಡ, ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀ ವೈದ್ಯನಾಥೇ ಶ್ವರ ಭಜನಾ ಮಂಡಳಿ ಕೊಕ್ಕಡ, ಜಯಕೇಸರಿ ಯುವಜನ ಸೇವಾ ಟ್ರಸ್ಟ್ (ರಿ ) ನೆರಿಯ
ಶ್ರೀಮತಿ ಸೌಮ್ಯ ರಾವ್, ಪ್ರಚಾರ & ಸಹಕಾರ ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ ಪೋಸ್ಟರ್ ಡಿಸೈನ್ ತ್ರಿದಳ್, ಪ್ರಸಾರ ಜಯಕೇಸರಿ ನೆರಿಯ ವಾಹಿನಿ, ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ.


Related posts

ಜೆಸಿಐ ವಲಯ ಮಧ್ಯಂತರ ಸಮ್ಮೇಳನ: ಭಾಷಣ ಸ್ಪರ್ಧೆಯಲ್ಲಿ ಚಂದ್ರಹಾಸ ಬಳಂಜರಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ಎಸ್ ಡಿ ಎಮ್ ಶಾಲಾ ವಿದ್ಯಾರ್ಥಿಗಳು ಎಲ್ ಐ ಸಿ 67ನೇ ಸಪ್ತಹದಲ್ಲಿ ಹಲವಾರು ಪ್ರಶಸ್ತಿಗಳು

Suddi Udaya

ನಾವೂರು: ನಮನ ಟ್ರೇಡರ್‍ಸ್ ಶುಭಾರಂಭ

Suddi Udaya

ಬೆಳ್ತಂಗಡಿ ಟೀಂ ಅಭಯಹಸ್ತ ಇದರ ಸಮಾಲೋಚನಾ ಸಭೆ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಮರಿಯಾಂಬಿಕ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕರ್ನಾಟಕ ರಾಜ್ಯ ವೆಯಿಟ್ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ಮೈಸೂರು ಜಿಲ್ಲಾ ವೆಯಿಟ್ ಲಿಫ್ಟಿಂಗ್ ಅಸೋಸಿಯೇಷನ್ ಸ್ಪರ್ಧೆಯಲ್ಲಿ ಎಸ್ ಡಿ ಎಮ್ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

Suddi Udaya
error: Content is protected !!