“ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣ

Suddi Udaya

ಕೊಕ್ಕಡ: ಜಯಕೇಸರಿ ನೆರಿಯ ವಾಹಿನಿ ಅರ್ಪಿಸುವ “ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣವು ಅ.29 ರಂದು ಕೊಕ್ಕಡ ಕ್ಷೇತ್ರದ ಪರಿಸರದ ಹಲವು ಭಾಗಗಳಲ್ಲಿ ನಡೆಯಿತು.

ಸಾಹಿತ್ಯ ವಿ ಹರೀಶ್ ನೆರಿಯ, ಗಾಯನ ನಾದಪ್ರಿಯ ಮದುಚಂದ್ರ ಮೈಸೂರ್, ಧ್ವನಿ ಮುದ್ರಣ ನಾದಪ್ರಿಯ ಸ್ಟುಡಿಯೋ ಚನ್ನಗಿರಿ, ನಿರ್ಮಾಣ ಶ್ರೀಮತಿ ಮತ್ತು ಬಾಲಕೃಷ್ಣ ನೈಮಿಷ ( ಮಸಾಲೆಗಳ ಮನೆ ) ಕೊಕ್ಕಡ, ಸಹ ಪ್ರಾಯೋಜಕರು ಕುಶಾಲಪ್ಪ ಗೌಡ ಪೂವಾಜೆ, ನಿರಂಜನ್ ಬನದಬೈಲು, ನೃತ್ಯ ಕಲಾವಿದರು ಧರಿತ್ರಿ ಭಿಡೆ ಕಲ್ಮಂಜ,
ಭಾಷಿಣಿ ಧರ್ಮಸ್ಥಳ, ಸಿಂಚನ ಪಿ ರಾವ್ ಉಜಿರೆ, ಹಂಸಿನಿ ಭಿಡೆ ಕಲ್ಮಂಜ, ಭಾವನ ಧರ್ಮಸ್ಥಳ,
ವಿಡಿಯೋ ಚಿತ್ರೀಕರಣ : ಅಭಿ ವೈಗಾ, ವಿಡಿಯೋ ಎಡಿಟಿಂಗ್ ವಿಲ್ಸ್ ಡಿಜಿಟಲ್ ಕಲರ್ ಲ್ಯಾಬ್ ಬೆಳ್ತಂಗಡಿ,
ಸಹಕಾರ ಆಡಳಿತ ಮಂಡಳಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ಕ್ಷೇತ್ರ ಕೊಕ್ಕಡ, ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀ ವೈದ್ಯನಾಥೇ ಶ್ವರ ಭಜನಾ ಮಂಡಳಿ ಕೊಕ್ಕಡ, ಜಯಕೇಸರಿ ಯುವಜನ ಸೇವಾ ಟ್ರಸ್ಟ್ (ರಿ ) ನೆರಿಯ
ಶ್ರೀಮತಿ ಸೌಮ್ಯ ರಾವ್, ಪ್ರಚಾರ & ಸಹಕಾರ ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ ಪೋಸ್ಟರ್ ಡಿಸೈನ್ ತ್ರಿದಳ್, ಪ್ರಸಾರ ಜಯಕೇಸರಿ ನೆರಿಯ ವಾಹಿನಿ, ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ.


Leave a Comment

error: Content is protected !!