23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

“ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣ

ಕೊಕ್ಕಡ: ಜಯಕೇಸರಿ ನೆರಿಯ ವಾಹಿನಿ ಅರ್ಪಿಸುವ “ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣವು ಅ.29 ರಂದು ಕೊಕ್ಕಡ ಕ್ಷೇತ್ರದ ಪರಿಸರದ ಹಲವು ಭಾಗಗಳಲ್ಲಿ ನಡೆಯಿತು.

ಸಾಹಿತ್ಯ ವಿ ಹರೀಶ್ ನೆರಿಯ, ಗಾಯನ ನಾದಪ್ರಿಯ ಮದುಚಂದ್ರ ಮೈಸೂರ್, ಧ್ವನಿ ಮುದ್ರಣ ನಾದಪ್ರಿಯ ಸ್ಟುಡಿಯೋ ಚನ್ನಗಿರಿ, ನಿರ್ಮಾಣ ಶ್ರೀಮತಿ ಮತ್ತು ಬಾಲಕೃಷ್ಣ ನೈಮಿಷ ( ಮಸಾಲೆಗಳ ಮನೆ ) ಕೊಕ್ಕಡ, ಸಹ ಪ್ರಾಯೋಜಕರು ಕುಶಾಲಪ್ಪ ಗೌಡ ಪೂವಾಜೆ, ನಿರಂಜನ್ ಬನದಬೈಲು, ನೃತ್ಯ ಕಲಾವಿದರು ಧರಿತ್ರಿ ಭಿಡೆ ಕಲ್ಮಂಜ,
ಭಾಷಿಣಿ ಧರ್ಮಸ್ಥಳ, ಸಿಂಚನ ಪಿ ರಾವ್ ಉಜಿರೆ, ಹಂಸಿನಿ ಭಿಡೆ ಕಲ್ಮಂಜ, ಭಾವನ ಧರ್ಮಸ್ಥಳ,
ವಿಡಿಯೋ ಚಿತ್ರೀಕರಣ : ಅಭಿ ವೈಗಾ, ವಿಡಿಯೋ ಎಡಿಟಿಂಗ್ ವಿಲ್ಸ್ ಡಿಜಿಟಲ್ ಕಲರ್ ಲ್ಯಾಬ್ ಬೆಳ್ತಂಗಡಿ,
ಸಹಕಾರ ಆಡಳಿತ ಮಂಡಳಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ಕ್ಷೇತ್ರ ಕೊಕ್ಕಡ, ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀ ವೈದ್ಯನಾಥೇ ಶ್ವರ ಭಜನಾ ಮಂಡಳಿ ಕೊಕ್ಕಡ, ಜಯಕೇಸರಿ ಯುವಜನ ಸೇವಾ ಟ್ರಸ್ಟ್ (ರಿ ) ನೆರಿಯ
ಶ್ರೀಮತಿ ಸೌಮ್ಯ ರಾವ್, ಪ್ರಚಾರ & ಸಹಕಾರ ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ ಪೋಸ್ಟರ್ ಡಿಸೈನ್ ತ್ರಿದಳ್, ಪ್ರಸಾರ ಜಯಕೇಸರಿ ನೆರಿಯ ವಾಹಿನಿ, ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ.


Related posts

ಶಿರ್ಲಾಲು: ಬಸ್ಸ್ ಚಾಲಕ, ಯುವಕ ಶಶಿಧರ ದೇವಾಡಿಗ ನಿಧನ

Suddi Udaya

ಉನ್ನತ ಮಟ್ಟದ ಇಲಾಖಾಧಿಕಾರಿಗಳ ಗೈರಿಗೆ ಎರಡನೇ ಬಾರಿಯು ರದ್ದುಗೊಂಡ ಕುವೆಟ್ಟು ಗ್ರಾಮಸಭೆ

Suddi Udaya

ಬಜಿರೆ : ಹೊಸಪಟ್ಣ ನಿವಾಸಿ ಶ್ರೀಧರ ಪೂಜಾರಿ ನಿಧನ

Suddi Udaya

ಅರಸಿನಮಕ್ಕಿ: ಹೊಸ್ತೋಟ ಶಾಲೆಗೆ ಕ್ರೀಡಾ ಉಪಕರಣಗಳ ಹಸ್ತಾಂತರ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ: ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

Suddi Udaya
error: Content is protected !!