April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

“ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣ

ಕೊಕ್ಕಡ: ಜಯಕೇಸರಿ ನೆರಿಯ ವಾಹಿನಿ ಅರ್ಪಿಸುವ “ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣವು ಅ.29 ರಂದು ಕೊಕ್ಕಡ ಕ್ಷೇತ್ರದ ಪರಿಸರದ ಹಲವು ಭಾಗಗಳಲ್ಲಿ ನಡೆಯಿತು.

ಸಾಹಿತ್ಯ ವಿ ಹರೀಶ್ ನೆರಿಯ, ಗಾಯನ ನಾದಪ್ರಿಯ ಮದುಚಂದ್ರ ಮೈಸೂರ್, ಧ್ವನಿ ಮುದ್ರಣ ನಾದಪ್ರಿಯ ಸ್ಟುಡಿಯೋ ಚನ್ನಗಿರಿ, ನಿರ್ಮಾಣ ಶ್ರೀಮತಿ ಮತ್ತು ಬಾಲಕೃಷ್ಣ ನೈಮಿಷ ( ಮಸಾಲೆಗಳ ಮನೆ ) ಕೊಕ್ಕಡ, ಸಹ ಪ್ರಾಯೋಜಕರು ಕುಶಾಲಪ್ಪ ಗೌಡ ಪೂವಾಜೆ, ನಿರಂಜನ್ ಬನದಬೈಲು, ನೃತ್ಯ ಕಲಾವಿದರು ಧರಿತ್ರಿ ಭಿಡೆ ಕಲ್ಮಂಜ,
ಭಾಷಿಣಿ ಧರ್ಮಸ್ಥಳ, ಸಿಂಚನ ಪಿ ರಾವ್ ಉಜಿರೆ, ಹಂಸಿನಿ ಭಿಡೆ ಕಲ್ಮಂಜ, ಭಾವನ ಧರ್ಮಸ್ಥಳ,
ವಿಡಿಯೋ ಚಿತ್ರೀಕರಣ : ಅಭಿ ವೈಗಾ, ವಿಡಿಯೋ ಎಡಿಟಿಂಗ್ ವಿಲ್ಸ್ ಡಿಜಿಟಲ್ ಕಲರ್ ಲ್ಯಾಬ್ ಬೆಳ್ತಂಗಡಿ,
ಸಹಕಾರ ಆಡಳಿತ ಮಂಡಳಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ಕ್ಷೇತ್ರ ಕೊಕ್ಕಡ, ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀ ವೈದ್ಯನಾಥೇ ಶ್ವರ ಭಜನಾ ಮಂಡಳಿ ಕೊಕ್ಕಡ, ಜಯಕೇಸರಿ ಯುವಜನ ಸೇವಾ ಟ್ರಸ್ಟ್ (ರಿ ) ನೆರಿಯ
ಶ್ರೀಮತಿ ಸೌಮ್ಯ ರಾವ್, ಪ್ರಚಾರ & ಸಹಕಾರ ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ ಪೋಸ್ಟರ್ ಡಿಸೈನ್ ತ್ರಿದಳ್, ಪ್ರಸಾರ ಜಯಕೇಸರಿ ನೆರಿಯ ವಾಹಿನಿ, ಶ್ರೀ ಲಕ್ಷ್ಮಿ ಡಿಜಿಟಲ್ ಕೊಕ್ಕಡ.


Related posts

ಡಿ 19 :ಉಜಿರೆ  ಗ್ರಾ.ಪಂ.ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಜ.13: ಮೊಗ್ರು ಮೂವರು ದೈವಗಳ ದೈವಸ್ಥಾನ ಮುಗೇರಡ್ಕ ಹಾಗೂ ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಸಹಭಾಗಿತ್ವದಲ್ಲಿ ಧಾರ್ಮಿಕ ಮತ್ತು ಸಾoಸ್ಕೃತಿಕ ಕಾರ್ಯಕ್ರಮ

Suddi Udaya

ನಿಡ್ಲೆ ಅನ್ನಪೂರ್ಣ ನಿಲಯದ ಪುಷ್ಪಾವತಿ ಶೆಟ್ಟಿ ನಿಧನ

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಬಜರಂಗದಳ ಕಾರ್ಯಕರ್ತರ ಮೇಲೆ ಗಡಿಪಾರು ವರದಿಯನ್ನು ಹಿಂಪಡೆಯಲು ವಿಶ್ವ ಹಿಂದೂ ಪರಿಷದ್ ಭಜರಂಗದಳ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದಿಂದ ಬೃಹತ್ ಪ್ರತಿಭಟನೆ : ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ರಿಗೆ ಮನವಿ

Suddi Udaya

ಪದ್ಮುಂಜ ಸ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪುರುಷೋತ್ತಮ ಗೌಡ ಮುಗೆರೋಡಿ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಆಯ್ಕೆ

Suddi Udaya
error: Content is protected !!