ನ್ಯಾಯತರ್ಫು: ಅಬ್ದುಲ್ ರಹಿಮಾನ್ ರವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ

Suddi Udaya

ನ್ಯಾಯತರ್ಫು: ನಿನ್ನೆ ಸುರಿದ ಭಾರಿ ಗುಡುಗು ಮಳೆಗೆ ನ್ಯಾಯತರ್ಪು ಗ್ರಾಮದ ಜಾರಿಗೆಬೈಲುವಿನ ಅಬ್ದುಲ್ ರಹಿಮಾನ್ ರವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದ ಘಟನೆ ನಡೆದಿದೆ.

ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ., ಸದಸ್ಯರುಗಳಾದ ಲತೀಫ್ ಪರಿಮ, ವಿಜಯ ಗೌಡ ಬೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರಾದ ಹಕೀಮ್ ಗೋವಿಂದೂರು ಹಾಗೂ ನೌಫಳ್ ಮತ್ತಿತರರು ಹಾಜರಿದ್ದರು.

Leave a Comment

error: Content is protected !!