23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾವೂರು ಜಾತ್ರಾ ಮಹೋತ್ಸವ: ಡಾ. ವೀಣಾ ಬನ್ನಂಜೆ ಅವರಿಂದ ಮೂರನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ


ನಾವೂರು: ನಾವೂರು ವಾರ್ಷಿಕ ಜಾತ್ರಾ ಮಹೋತ್ಸವವು ಜ. 23 ರಿಂದ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಫೆ. 1 ರ ವರೆಗೆ ನಡೆಯಲಿದೆ.

ಜಾತ್ರೆಯ ಅಂಗವಾಗಿ ಡಾ. ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಮಾಲಿಕೆಯ ಮೂರನೆಯ ದಿನದಂದು, ವಿಷ್ಣು ಸಹಸ್ರನಾಮದೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಜೀವನದ ಪಾಠವನ್ನು ಮಾರ್ಮಿಕವಾಗಿ ನುಡಿದಿದ್ದು ಹೀಗೆ ಪ್ರತಿಯೊಂದರಲ್ಲೂ ತನಗಿಂತ ಹಿರಿಯರ ಮಾತನ್ನು ಹಿಂಬಾಲಿಸಬೇಕಾಗಿಲ್ಲ ಅದಕ್ಕೊಂದು ಉದಾಹರಣೆ ಕೊಟ್ಟಿದ್ದು ಹೀಗೆ ಶ್ರೀ ಕೃಷ್ಣ ತನ್ನ ಅಣ್ಣನ ಮಾತನ್ನು ಪ್ರಶ್ನಿಸಿ ದೊಡ್ಡವನಾದ ಭರತ ಅಣ್ಣನ ಮಾತನ್ನು ಪ್ರಶ್ನಿಸದೆ ದೊಡ್ಡವನದ ಭಗವಂತನ ಅದ್ಭುತವಾದ ಆಯಾಮಗಳು ಭೀಷ್ಮಾಚಾರ್ಯರು ಸಾತ್ವಿಕ ಸ್ವಭಾವದವರು ಅನಿವಾರ್ಯವಾಗಿ ಕೌರವರ ಜೊತೆ ಕೈಜೋಡಿಸಬೇಕಾಯಿತು. ಅಕ್ರೂರ ಕಂಸನ ಜೊತೆ ಇರುವ ಅನಿವಾರ್ಯ ಎದುರಾಯಿತು ಆದರೆ ಧರ್ಮ ಶ್ರೀ ಕೃಷ್ಣನ ಬಳಿ ಹೋಗುವಂತೆ ಪ್ರೇರೇಪಿಸಿತು. ವರದಿ- ರತ್ನಾಕರ್ ನಾವೂರು.

Related posts

ಮಡವು ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ನಿಂದ ಮಚ್ಚಿನ ಸ.ಪ್ರೌ. ಶಾಲೆಗೆ 200 ತಟ್ಟೆ ಹಾಗೂ 2 ತಟ್ಟೆ ಇಡುವ ಸ್ಟಾಂಡ್ ಕೊಡುಗೆ

Suddi Udaya

ಮೇ 26: ಮಳೆಗಾಲದ – ಪ್ರಾಕೃತಿಕ ವಿಕೋಪಗಳ ಬಗ್ಗೆ ಪೂರ್ವ ತಯಾರಿ, ನಿರ್ವಹಣೆ ಹಾಗೂ ತುರ್ತು ಪರಿಹಾರಗಳ ಬಗ್ಗೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ ಜೊತೆ ಸಮಾಲೋಚನಾ ಸಭೆ

Suddi Udaya

ರಾಜ್ಯ ಮಟ್ಟದ ಕರಾಟೆ: ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯ ಅವ್ನಿಶ್ ಬೈಜು ರಿಗೆ ಬೆಳ್ಳಿ ಪದಕ

Suddi Udaya

ಕಳಿಯ : ಕೊರಂಜ ಶಾಲೆಯ ಬಾವಿ ಹಾಗೂ ಆವರಣ ಗೋಡೆ ಮೇಲೆ ಮರ ಬಿದ್ದು ಹಾನಿ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗೀತಾ ಗಾಯನ ಸ್ಪರ್ಧೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವಿದ್ಯಾರ್ಥಿ ಕವಿಗೋಷ್ಠಿ

Suddi Udaya
error: Content is protected !!