25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾವೂರು ಜಾತ್ರಾ ಮಹೋತ್ಸವ: ಡಾ. ವೀಣಾ ಬನ್ನಂಜೆ ಅವರಿಂದ ಮೂರನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ


ನಾವೂರು: ನಾವೂರು ವಾರ್ಷಿಕ ಜಾತ್ರಾ ಮಹೋತ್ಸವವು ಜ. 23 ರಿಂದ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಫೆ. 1 ರ ವರೆಗೆ ನಡೆಯಲಿದೆ.

ಜಾತ್ರೆಯ ಅಂಗವಾಗಿ ಡಾ. ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಮಾಲಿಕೆಯ ಮೂರನೆಯ ದಿನದಂದು, ವಿಷ್ಣು ಸಹಸ್ರನಾಮದೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಜೀವನದ ಪಾಠವನ್ನು ಮಾರ್ಮಿಕವಾಗಿ ನುಡಿದಿದ್ದು ಹೀಗೆ ಪ್ರತಿಯೊಂದರಲ್ಲೂ ತನಗಿಂತ ಹಿರಿಯರ ಮಾತನ್ನು ಹಿಂಬಾಲಿಸಬೇಕಾಗಿಲ್ಲ ಅದಕ್ಕೊಂದು ಉದಾಹರಣೆ ಕೊಟ್ಟಿದ್ದು ಹೀಗೆ ಶ್ರೀ ಕೃಷ್ಣ ತನ್ನ ಅಣ್ಣನ ಮಾತನ್ನು ಪ್ರಶ್ನಿಸಿ ದೊಡ್ಡವನಾದ ಭರತ ಅಣ್ಣನ ಮಾತನ್ನು ಪ್ರಶ್ನಿಸದೆ ದೊಡ್ಡವನದ ಭಗವಂತನ ಅದ್ಭುತವಾದ ಆಯಾಮಗಳು ಭೀಷ್ಮಾಚಾರ್ಯರು ಸಾತ್ವಿಕ ಸ್ವಭಾವದವರು ಅನಿವಾರ್ಯವಾಗಿ ಕೌರವರ ಜೊತೆ ಕೈಜೋಡಿಸಬೇಕಾಯಿತು. ಅಕ್ರೂರ ಕಂಸನ ಜೊತೆ ಇರುವ ಅನಿವಾರ್ಯ ಎದುರಾಯಿತು ಆದರೆ ಧರ್ಮ ಶ್ರೀ ಕೃಷ್ಣನ ಬಳಿ ಹೋಗುವಂತೆ ಪ್ರೇರೇಪಿಸಿತು. ವರದಿ- ರತ್ನಾಕರ್ ನಾವೂರು.

Related posts

ಕನ್ಯಾಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಮನೀಶ್, ಕಾರ್ಯದರ್ಶಿ ಶ್ರೇಯಸ್ಸು

Suddi Udaya

ಬೊಂಟ್ರೋಟ್ಟುಗುತ್ತು: ಪ್ರತಾಪಸಿಂಹ ನಾಯಕ್ ರವರಿಂದ ಹೈಮಾಸ್ಕ್ ದೀಪದ ಉದ್ಘಾಟನೆ

Suddi Udaya

ರಾಣಿ ಅಬ್ಬಕ್ಕ 500 ವಿಶೇಷ ಉಪನ್ಯಾಸ ಕಾರ್ಯಕ್ರಮ: ಶ್ರೀಮತಿ ರಶ್ಮಿತಾ ಜೈನ್ ಇವರಿಗೆ ರಾಣಿ ಅಬ್ಬಕ್ಕ ವಿಶೇಷ ಪುರಸ್ಕಾರ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಪಾರ ಮೇಳ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಖಂಡಿಸಿ ಸೂಕ್ತ ಕ್ರಮಕ್ಕೆ ಬೆಳ್ತಂಗಡಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ತಹಶೀಲ್ದಾರ್, ವಿಶೇಷ ತನಿಖಾದಳಕ್ಕೆ, ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಕೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜಿತೇಶ್, ಕಾರ್ಯದರ್ಶಿಯಾಗಿ ರಕ್ಷಿತ್ ಅಂಡಿಂಜೆ ಆಯ್ಕೆ

Suddi Udaya
error: Content is protected !!