24.6 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ: ವಿವಿಧ ಸಮಿತಿಗಳ ರಚನೆ -ಸಂಚಾಲಕ ಹಾಗೂ ಉಪಸಂಚಾಲಕರ ಆಯ್ಕೆ

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಇವರ ಅಧ್ಯಕ್ಷತೆಯಲ್ಲಿ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕೇಶ್ ರಾವ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕಿನೇಜಿ ಹಾಗೂ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸಂಚಲನ ಸಮಿತಿಗೆ ಸಂಚಾಲಕ ಹಾಗೂ ಉಪಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು

ಸ್ವಾಗತ ಸಮಿತಿ: ವಾಸುದೇವ ರಾವ್ ಕಕ್ಕಿನೇಜಿ ಶೀನಪ್ಪ ಗೌಡ ನೆತ್ರಕೊಡಂಗೆ, ವಿನಯಚಂದ್ರ ನಡುಬೈಲು, ಉಗ್ರಾಣ ಸಮಿತಿ: ರಮೇಶ್ ಗೌಡ ನಂದಿಲ, ಜತ್ತಣ್ಣ ಗೌಡ ಪುದಡಿ, ಹೊರಕಾಣಿಕೆ ಸಮಿತಿ: ನಾರಾಯಣ ಗೌಡ, ಸತೀಶ್ ಗೌಡ ಮೋಹನ ಕಿಲ್ಲೂರು ಗಣೇಶ್ ಗೌಡ ಮಲ್ಲಿಗೆ ಮನೆ ಅಶೋಕ್, ಮೋಹನ್ ಭಾಯಿತ್ಯಾರ್ ಗಂಗಾಧರ ಪರಾರಿ ರಮೇಶ್ ಕೆಂಗಾಜೆ ಪ್ರದೀಪ್ ನಾವೂರ, ಉದಯ್ ಬಂಗೇರ, ನಗರಾಲಂಕಾರ ಸಮಿತಿ: ಅಭಿಜಿತ್ ವಳಚಿಲಬೆಟ್ಟು , ಜಯಂತ್ ಗೌಡ ಕೊಂಡಾಲ್, ಕಿರಣ್ ಕೊಡಿಯೇಲು, ಉಮೇಶ್ ಮಾಲೂರು, ಪಾರ್ಕಿಂಗ್ ವ್ಯವಸ್ಥೆ ಸಂಚಾಲಕ: ಶಿವಾನಂದ ಕಿಲ್ಲೂರು, ರಮೇಶ್ ಮಾಂಜ, ನಿರಾವರಿ: ರತನ್ ಕಿಲ್ಲೂರು, ಡೀಕಯ್ಯ ದೇವಾಡಿಗ, ಭಜನಾ ಸಮಿತಿ: ವಿಜಯ್‌ ಕಾಜೂರು, ಗಣೇಶ್ ಗೌಡ, ಪ್ರಮೀಳಾ ಮಾಲೂರು, ಸಾಂಸ್ಕೃತಿಕ ಸಮಿತಿ : ಕೇಶವ ಪಡ್ಕೆ, ದಿನೇಶ್ ಗೌಡ ದಿಡುಪೆ, ಪ್ರಚಾರ ಸಮಿತಿ: ದಾಸಪ್ಪ ಗೌಡ, ರತ್ನಾಕರ್, ನಾವೂರು, ಉದಯ್ ನಾವೂರ, ರಾಜೇಶ್ ಕಿಲ್ಲೂರು, ಸ್ವಚ್ಛತಾ ಸಮಿತಿ: ರಾಜೇಶ್ ನಾಗುಂಡಿ, ರಮಾನಂದ ಮಾಲೂರು, ವೈದಿಕ ಸಮಿತಿ: ಸುಬ್ರಮಣ್ಯ ರಾವ್, ಉಮೇಶ್, ಆಯ್ಕೆಯಾದರು.

ವಿನಯಚಂದ್ರ ಸ್ವಾಗತಿಸಿ, ಧನಂಜಯ ರಾವ್ ಧನ್ಯವಾದವಿತ್ತರು.

Related posts

ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳಾಲು ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಮುಂಡ್ರುಪ್ಪಾಡಿ: ಶಾಲೆತಡ್ಕ ರಾಮಣ್ಣ ಗೌಡರ ಮನೆ ಹಾಗೂ ಕೊಟ್ಟಿಗೆಗೆ ಬಿದ್ದ ಮರ: ಅಪಾರ ಹಾನಿ

Suddi Udaya

ಕಕ್ಕಿಂಜೆಯಲ್ಲಿ ಎಸ್‌ಡಿಪಿಐ ಚಾರ್ಮಾಡಿ ಗ್ರಾಮ ಸಮಿತಿಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ

Suddi Udaya

ಕೊಲ್ಲಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ: ಸ್ವಚ್ಛತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ: ಭವಾನಿ ಶಂಕರ್

Suddi Udaya

ವರದಾ ಪುರುಷೋತ್ತಮ ನಾಯಕ್ ಮತ್ತು ಮಕ್ಕಳು ನಿಮಿ೯ಸಿ ಕೊಟ್ಟ ಸಾವ೯ಜನಿಕ ಬಸ್ ತಂಗುದಾಣ ಪಂಚಾಯತ್ ಗೆ ಹಸ್ತಾಂತರ

Suddi Udaya

ಗೇರುಕಟ್ಟೆ ಮೆದಿನದಲ್ಲಿ ‘ಸುಧನ್ವ ಮೋಕ್ಷ’ ತಾಳಮದ್ದಳೆ

Suddi Udaya
error: Content is protected !!