30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಜ-ಮಹಾರಾಜ ಜೋಡುಕರೆ ಕಂಬಳ: ಮುಳಿಯ ಜ್ಯುವೆಲ್ಸ್ ನಿಂದ ಆಭರಣಗಳ ಪ್ರದರ್ಶನ: ಮುಳಿಯ ಪ್ರಾಪರ್ಟೀಸ್‌ ಬಗ್ಗೆ ಮಾಹಿತಿ ಕೇಂದ್ರ

ಬೆಂಗಳೂರು: ನ.25,26ರಂದು ಬೆಂಗಳೂರಿನಲ್ಲಿ, ಬೆಂಗಳೂರು ಕಂಬಳ-ನಮ್ಮ ಕಂಬಳ ಟ್ಯಾಗ್ ಲೈನ್ ನೊಂದಿಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ-ಮಹಾರಾಜ ಜೋಡುಕರೆ ಕಂಬಳ ವೀಕ್ಷಿಸಲು ಎರಡು ದಿನಗಳಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಹುಟ್ಟು ಹಾಕಿದ್ದು, ಹಲವು ಉದ್ದಿಮೆ ಸಂಘ ಸಂಸ್ಥೆಗಳು ತಮ್ಮ ಸ್ಟಾಲ್ ಗಳನ್ನು ತೆರೆದಿದೆ. ಈ ನಿಟ್ಟಿನಲ್ಲಿ ಪುತ್ತೂರು ಮೂಲದ ಮುಳಿಯ ಸಂಸ್ಥೆ ತನ್ನ ಸ್ಟಾಲ್ ನ್ನು ಬೆಂಗಳೂರು ಕಂಬಳ ಮೈದಾನದಲ್ಲಿ ತೆರೆದಿದ್ದು, ರಾಜ್ಯಾದ್ಯಂತ ಹರಡಿರುವ ತಮ್ಮ ಗ್ರಾಹಕರು ಸೇರಿದಂತೆ ಆಸಕ್ತರಿಗೆ ಆಭರಣಗಳ ಬಗ್ಗೆ ಮತ್ತು ಪ್ರಾಪರ್ಟಿಸ್ ಬಗ್ಗೆ ಮಾಹಿತಿ ನೀಡಲಿದೆ.

ಬೆಂಗಳೂರಿನಲ್ಲಿ ಶೋರೂಮ್ ಹೊಂದಿರುವ ಮುಳಿಯ ಜ್ಯುವೆಲ್ಸ್ ಕಂಬಳ ನಡೆಯುವ ಎರಡು ದಿನಗಳಲ್ಲಿ ಚಿನ್ನ, ವಜ್ರ, ಮತ್ತು ಪ್ಲಾಟಿನಂ ಆಭರಣಗಳ ಪ್ರದರ್ಶನ ನಡೆಸಲಿದೆ. ಮಾತ್ರವಲ್ಲ ಮುಳಿಯ ಪ್ರಾಪರ್ಟಿಸ್ ಮೂಲಕ ಹೂಡಿಕೆ ಮಾಡುವವರಿಗೆ ಅವಕಾಶವನ್ನು ತೆರೆದಿಟ್ಟಿದೆ.


ಖರೀದಿಯ ಉಮೇದು ಪ್ರತಿಯೊಬ್ಬರಿಗೂ ಇದೆ. ಆದರೆ ಖರೀದಿ ಎಂಬುವುದು ಇನ್ವೆಸ್ಟ್ ಮೆಂಟ್ ಎಂದಾಗಬೇಕಿದ್ದರೆ ನಿರ್ದಿಷ್ಟ ವಸ್ತುವನ್ನೇ ಖರೀದಿ ಮಾಡಬೇಕು, ನಿರ್ದಿಷ್ಟ ಜಾಗದಲ್ಲೇ ಇನ್ವೆಸ್ಟ್ ಮಾಡ ಬೇಕು. ನೀವೇನೂ ಖರೀದಿಸಿದರೂ ಮುಂದೊಂದು ದಿನ ಅದರ ಮೌಲ್ಯ ವರ್ಧನೆಯಾಗಬೇಕಿದ್ದರೆ ನಿಮಗೆ ಸರಿಯಾದ ತಾಣ ಮುಳಿಯ ಜ್ಯುವೆಲ್ಸ್ ಮತ್ತು ಮುಳಿಯ ಪ್ರಾಪರ್ಟೀಸ್. ಹೀಗಾದರೇ ನಿಮ್ಮ ಕೈಯ್ಯಲ್ಲಿ ಕಾಂಚಾಣ ಝಣ-ಝಣ ಎನ್ನುತ್ತದೆ. ಈ ಕನಸು ನನಸಾಗಬೇಕಿದ್ದಲ್ಲಿ ರಾಜ-ಮಹಾರಾಜ ಜೋಡು ಕರೆ ಕಂಬಳ ಮೈದಾನದಲ್ಲಿರುವ ಮುಳಿಯ ಸಂಸ್ಥೆಯ ಸ್ಟಾಲ್ ಗೆ ಭೇಟಿ ಕೊಡಲು ಮರೆಯದಿರಿ.

Related posts

ಗುಂಡೂರಿ: ಗುಡ್ಡ ಜರಿದು ಮನೆ ಬದಿಯಲ್ಲಿ ಬಿದ್ದ ಮಣ್ಣಿನ ರಾಶಿಯ ತೆರವು ಕಾರ್ಯ

Suddi Udaya

ನಿಡಿಗಲ್ ನಲ್ಲಿ ಪಿಕಪ್ ವಾಹನ ಟಿಪ್ಪರ್ ಗೆ ಬಡಿದು ಬಳಿಕ ನೇತ್ರಾವತಿ ಸೇತುವೆಯ ತಡೆಗೋಡೆಗೆ ಡಿಕ್ಕಿ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಸ್ಥಾಪನೆಯ ಮತ್ತು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷದೀಕ್ಷೆಯ ರಜತ ಮಹೋತ್ಸವ ಸಂಭ್ರಮ ಉದ್ಘಾಟನೆ

Suddi Udaya

ಕೋಟದಲ್ಲಿ ಗ್ರಾ.ಪಂ. ಸದಸ್ಯರಿಗೆ ಕ್ರೀಡಾಕೂಟ ಮಚ್ಚಿನ ಗ್ರಾ.ಪಂ. ಗೆ ದ್ವಿತೀಯ ಪ್ರಶಸ್ತಿ

Suddi Udaya

ಬೆಳ್ತಂಗಡಿ : ಬಿಜೆಪಿಯ ಹಿರಿಯ ಕಾರ್ಯಕರ್ತ ದಿ| ಬಿ. ವಿಠಲ್ ಭಟ್ ರವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತನುಶ್ರೀಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

Suddi Udaya
error: Content is protected !!