ಸುಲ್ಕೇರಿ: ಬೀಡಿ ಗುತ್ತಿಗೆದಾರ ಆನಂದ ಪೂಜಾರಿ ನಿಧನ

Suddi Udaya

ಸುಲ್ಕೇರಿ: ಕಳೆದ ಹಲವಾರು ವರ್ಷಗಳಿಂದ ಬೀಡಿ ಗುತ್ತಿಗೆದಾರರಾಗಿದ್ದ ಮುದ್ರಾಜೆ ಶ್ರೀ ಸನ್ನಿಧಿ ನಿವಾಸಿ ಆನಂದ ಪೂಜಾರಿ (68 ವ) ಅವರು ಅನಾರೋಗ್ಯದಿಂದ ಬಳಲಿ ಇಂದು ಬೆಳಗ್ಗೆ ಡಿ.,3 ರಂದು ನಿಧನರಾದರು.

ಆನಂದ ಪೂಜಾರಿಯವರು ಬೀಡಿ ಗುತ್ತಿಗೆದಾರರಾಗಿ, ಸಮಾಜದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ಪ್ರೋತ್ಸಾಹ ನೀಡುತ್ತಿದ್ದರು.

ಮೃತರು ಪತ್ನಿ ಸರೋಜಿನಿ, 2 ಪುತ್ರಿಯರಾದ ಅನಿತಾ,ಅಶ್ವಿನಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Comment

error: Content is protected !!