April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ಪಾದಯಾತ್ರೆ

ಬೆಳ್ತಂಗಡಿ: ಶ್ರೀ ವಿಘ್ನೇಶ್ವರ ಭಜನಾ ಮಂದಿರ ಹೇರಾಜೆಯಿಂದ 34ನೇ ವರ್ಷದ ಕುಕ್ಕೆ ಸುಬ್ರಹ್ಮಣ್ಯ ಪಾದಯಾತ್ರೆಯು ಇತ್ತೀಚೆಗೆ ನಡೆಯಿತು.
ಪಾದಾಯಾತ್ರಿಗಳಾದ ತನಿಯಪ್ಪ ಕರಂಗೀಲು, ಚಂದ್ರಶೇಕರ ಕರಂಗೀಲು, ನವೀನ್ ಚಂದ್ರ ಅಂತರ, ದಾಮೋದರ ಅಲಕ್ಕೆ, ಗುರುಪ್ರಸಾದ್ ಪೋಯ್ಯೇಲು, ನಿತಿನ್ ಹೇರಾಜೆ, ವಿನೀತ್ ಪೋಯ್ಯೇಲು, ಕೃಷ್ಣಪ್ಪ ಪೋಯ್ಯೇಲು, ಲಿಖಿತ್ ಪೋಯ್ಯೇಲು, ಮನೀಶ್ ಆಳಕ್ಕೆ, ವೀಕ್ಷಿತ್ ಕರಂಗಿಲು, ಲುಬಿತ್ ಕರಂಗಿಲು, ಪ್ರೇಮಾನಂದ ಕರಂಗಿಲು, ಸಂತೋಷ್ ಆಳಕ್ಕೆ, ಮಿಥುನ್ ಕರಂಗಿಲು, ಮಣಿಕಂಠ ಕುದ್ರಡ್ಕ, ವಿನೋದ್ ಕುದ್ರದ್ಕ, ಅನಿಲ್ ಕರ್ಪಾಡಿ, ಅವಿನಾಶ್ ಎಕ್ಕಲ, ಗೌತಮ್ ಹೇರಾಜೆ, ಅಣ್ಣೂ ನಾಯ್ಕ, ಮನ್ವಿತ್ ಕರಂಗಿಲು, ಲೋಕೇಶ್ ಅಳಕ್ಕೆ, ಯತೀಶ್ ವಜ್ರಪಳಿಕೆ, ಜಗದೀಶ್ ಅಳಕ್ಕೆ, ಅಂಕಿತ್ ಆಂಡೇಲ್, ಗಣೇಶ್ ಅಳಕ್ಕೆ, ಸಚಿನ್ ಅಳಕ್ಕೆ, ಮನಿತ್ ಅಳಕ್ಕೆ, ಶೇಖರ ಆಂಡೇಲ್, ಧನುಷ್ ಅಳಕ್ಕೆ
, ಸುಕೇಶ್ ಅಳಕ್ಕೆ, ಕೀರ್ತನ್ ಅಳಕ್ಕೆ, ಕೀರ್ತನ್, ಪ್ರಸಾದ್ ಅಳಕ್ಕೆ, ಅಶ್ವತ್ ಬಾಳಿಂಜ, ಯತೀಶ್ ಅಳಕ್ಕೆ, ರಕ್ಷಿತ್ ಬೊಳ್ನಡ್ಕ, ಯಶೋಧರ ಕಣಿಯೂರು, ಪುಷ್ಪರಾಜ್ ಕಣಿಯೂರು, ವಸಂತ ಕಣಿಯೂರು, ಪೂವಪ್ಪ ಕಣಿಯೂರು, ಸದಾನಂದ ಕಣಿಯೂರು, ಗೋಪಾಲ ನಾಯ್ಕ ಪಾಲೇದು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರ್ ಸಂಘದ ಸಭೆ: ನೂತನ ಸಮಿತಿ ರಚನೆ

Suddi Udaya

ನಾರಾವಿಯ ಪ್ರೀಮಲ್ ನಿಶ್ಮಾ ಸಂಶೋಧನಾ ಲೇಖನದಲ್ಲಿ ಪ್ರಥಮ ಸ್ಥಾನ

Suddi Udaya

ಯುವಶಕ್ತಿ ಫ್ರೆಂಡ್ಸ್ ನ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಆ. 27 ರಂದು ಹೊಸ ಎಟಿಎಂ ಮತ್ತು ಲಿಪ್ಟ್ ನ ಉದ್ಘಾಟನೆ

Suddi Udaya

ಡಿ.3: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ “ಜನಾಂದೋಲನ ಸಭೆ”: ರಕ್ತದ ಸಹಿಯ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ

Suddi Udaya

ಬೆಳ್ತಂಗಡಿ ತಾ.ಪಂ. ನಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya
error: Content is protected !!