27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ಪಾದಯಾತ್ರೆ

ಬೆಳ್ತಂಗಡಿ: ಶ್ರೀ ವಿಘ್ನೇಶ್ವರ ಭಜನಾ ಮಂದಿರ ಹೇರಾಜೆಯಿಂದ 34ನೇ ವರ್ಷದ ಕುಕ್ಕೆ ಸುಬ್ರಹ್ಮಣ್ಯ ಪಾದಯಾತ್ರೆಯು ಇತ್ತೀಚೆಗೆ ನಡೆಯಿತು.
ಪಾದಾಯಾತ್ರಿಗಳಾದ ತನಿಯಪ್ಪ ಕರಂಗೀಲು, ಚಂದ್ರಶೇಕರ ಕರಂಗೀಲು, ನವೀನ್ ಚಂದ್ರ ಅಂತರ, ದಾಮೋದರ ಅಲಕ್ಕೆ, ಗುರುಪ್ರಸಾದ್ ಪೋಯ್ಯೇಲು, ನಿತಿನ್ ಹೇರಾಜೆ, ವಿನೀತ್ ಪೋಯ್ಯೇಲು, ಕೃಷ್ಣಪ್ಪ ಪೋಯ್ಯೇಲು, ಲಿಖಿತ್ ಪೋಯ್ಯೇಲು, ಮನೀಶ್ ಆಳಕ್ಕೆ, ವೀಕ್ಷಿತ್ ಕರಂಗಿಲು, ಲುಬಿತ್ ಕರಂಗಿಲು, ಪ್ರೇಮಾನಂದ ಕರಂಗಿಲು, ಸಂತೋಷ್ ಆಳಕ್ಕೆ, ಮಿಥುನ್ ಕರಂಗಿಲು, ಮಣಿಕಂಠ ಕುದ್ರಡ್ಕ, ವಿನೋದ್ ಕುದ್ರದ್ಕ, ಅನಿಲ್ ಕರ್ಪಾಡಿ, ಅವಿನಾಶ್ ಎಕ್ಕಲ, ಗೌತಮ್ ಹೇರಾಜೆ, ಅಣ್ಣೂ ನಾಯ್ಕ, ಮನ್ವಿತ್ ಕರಂಗಿಲು, ಲೋಕೇಶ್ ಅಳಕ್ಕೆ, ಯತೀಶ್ ವಜ್ರಪಳಿಕೆ, ಜಗದೀಶ್ ಅಳಕ್ಕೆ, ಅಂಕಿತ್ ಆಂಡೇಲ್, ಗಣೇಶ್ ಅಳಕ್ಕೆ, ಸಚಿನ್ ಅಳಕ್ಕೆ, ಮನಿತ್ ಅಳಕ್ಕೆ, ಶೇಖರ ಆಂಡೇಲ್, ಧನುಷ್ ಅಳಕ್ಕೆ
, ಸುಕೇಶ್ ಅಳಕ್ಕೆ, ಕೀರ್ತನ್ ಅಳಕ್ಕೆ, ಕೀರ್ತನ್, ಪ್ರಸಾದ್ ಅಳಕ್ಕೆ, ಅಶ್ವತ್ ಬಾಳಿಂಜ, ಯತೀಶ್ ಅಳಕ್ಕೆ, ರಕ್ಷಿತ್ ಬೊಳ್ನಡ್ಕ, ಯಶೋಧರ ಕಣಿಯೂರು, ಪುಷ್ಪರಾಜ್ ಕಣಿಯೂರು, ವಸಂತ ಕಣಿಯೂರು, ಪೂವಪ್ಪ ಕಣಿಯೂರು, ಸದಾನಂದ ಕಣಿಯೂರು, ಗೋಪಾಲ ನಾಯ್ಕ ಪಾಲೇದು ಉಪಸ್ಥಿತರಿದ್ದರು.

Related posts

ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ; ಉಮೇಶ್ ಶೆಟ್ಟಿ ಉಜಿರೆ ಬಳಗದ ಸದಸ್ಯರ ಪದಗ್ರಹಣ

Suddi Udaya

“ದಸ್ಕತ್” ಚಲನಚಿತ್ರಕ್ಕೆ RED FM ತುಳು ಫಿಲ್ಮ್ ಅವಾರ್ಡ್ಸ್‌ನಲ್ಲಿ ಹಲವು ಪ್ರಶಸ್ತಿ

Suddi Udaya

ಗುಂಡೂರಿ ಸ.ಕಿ.ಪ್ರಾ ಶಾಲೆಯ ನೂತನ ಎಸ್‌ಡಿಎಂಸಿ ಸಮಿತಿ ರಚನೆ

Suddi Udaya

ಕಡಿರುದ್ಯಾವರ ಕಾನರ್ಪ ಪೆಲತ್ತಡಿ ನಿವಾಸಿ ನೀಲಯ್ಯ ಗೌಡ ನಿಧನ

Suddi Udaya

ಬಜಿರೆ : ಹೊಸಪಟ್ಣ ನಿವಾಸಿ ಶ್ರೀಧರ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ವಲಯ ಆಯೋಜಿಸಿದ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದ ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya
error: Content is protected !!