ವೇಣೂರು: ಗುಂಡೂರಿ ಗ್ರಾಮದ ಮುದ್ದಾಡಿ ಮಿಯಾಲಾಜೆ ಶ್ರೀದೇವಿ ನಿಲಯದ ಪುರಲ್ಲ (92ವ)ರವರು ಇತ್ತೀಚೆಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಮಕ್ಕಳಾದ ರೊಜಿನ, ಶೀನ, ಅಕ್ಕಮ್ಮ, ಗೋಪಿ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ವೇಣೂರು: ಗುಂಡೂರಿ ಗ್ರಾಮದ ಮುದ್ದಾಡಿ ಮಿಯಾಲಾಜೆ ಶ್ರೀದೇವಿ ನಿಲಯದ ಪುರಲ್ಲ (92ವ)ರವರು ಇತ್ತೀಚೆಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಮಕ್ಕಳಾದ ರೊಜಿನ, ಶೀನ, ಅಕ್ಕಮ್ಮ, ಗೋಪಿ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
