ಗುರುವಾಯನಕೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಜಯ

Suddi Udaya

ಗುರುವಾಯನಕೆರೆ ಕೃಷಿ ಪತ್ತಿನ ಸಹಕಾರಿ ಸಂಘ ದ ಚುನಾವಣೆ ಡಿ.17ರಂದು ನಡೆಯಿತು.

12 ಅಭ್ಯರ್ಥಿಗಳಲ್ಲಿ 12ರಲ್ಲಿ 7 ಬಿಜೆಪಿ 5 ಕಾಂಗ್ರೆಸ್ ,ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ನಾರಾಯಣ ಭಟ್ ಮುಗುಳಿ, ವಡಿವೇಲು, ಶಶಿರಾಜ್ ಶೆಟ್ಟಿ, ಪುರಂದರ ಶೆಟ್ಟಿ, ಜಯಂತಿ ಆಚಾರ್ಯ, ಮೋಹನ್ ನಾಯ್ಕ, ಅರುಣ್ ಕುಲಾಲ್., ಕಾಂಗ್ರೆಸ್ ಬೆಂಬಲಿತ ಸುಜೀತಾ ಬಂಗೇರ, ಭಗೀರಥ.ಜಿ. ಸಚಿನ್ ನೋಜೋಡಿ, ಅನಂತ್ ರಾಜ್., ನಾರಾಯಣ ಪೂಜಾರಿ ಆಯ್ಕೆಯಾದರು.

Leave a Comment

error: Content is protected !!