ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಕೂಪನ್ ಡ್ರಾ ಡಿ.23 ರಂದು ಸುದ್ದಿ ಉದಯ ಕಛೇರಿಯಲ್ಲಿ ನಡೆಯಿತು.

ಅದೃಷ್ಟ ಓದುಗರಿಗೆ ಒಟ್ಟು ರೂ.25000 ನಗದು ಬಹುಮಾನದಂತೆ ಪ್ರಥಮ ರೂ.5000, ದ್ವಿತೀಯ ರೂ.3000, ತೃತೀಯ ರೂ.2000 ಹಾಗೂ ಸಮಾಧಾನಕರ ಬಹುಮಾನ ಅದೃಷ್ಟವಂತ 15 ಮಂದಿ ಓದುಗರಿಗೆ ರೂ.1000 ದಂತೆ ಬಹುಮಾನ ಘೋಷಿಸಲಾಗಿತ್ತು.

ಅದೃಷ್ಟ ಕೂಪನ್ ಡ್ರಾ ವಿಜೇತರಾದ : ಪ್ರಥಮ ವಿಜೇತರು ರೂ.5000 ಅದ್ವಿಶ್ ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ಪುಂಜಾಲಕಟ್ಟೆ, ದ್ವಿತೀಯ ಬಹುಮಾನ ರೂ.3000 ಪ್ರಜ್ವಲ್ ಎಸ್. ಆಚಾರ್ಯ ಕೈಪ್ಲೋಡಿ ಮನೆ ಲಾಯಿಲ, ತೃತೀಯ ರೂ.2000 ರಮೇಶ್ ಪೂಜಾರಿ ನ್ಯಾಯದಕಲ, 15 ಓದುಗರಿಗೆ ರೂ 1000 ದಂತೆ ಪವನ್ ಬಂಗೇರ ರೆಂಕದಗುತ್ತು ಬೆಳ್ತಂಗಡಿ, ಕೆ.ಶ್ರೀಕೃಷ್ಣ ಉಪಾಧ್ಯಾಯ, ಭವಾನಿ ಸದನ ಆಲಂಕಾರು ಕಡಬ ತಾಲೂಕು, ಪೂಜಾಶ್ರೀ ದಡ್ಡು ಮನೆ ಕಿಲ್ಲೂರು, ವಿಠಲ ಗೌಡ ಕಲ್ಲೋಳೆ ಮನೆ ಮಿತ್ತಬಾಗಿಲು, ಗಿರೀಶ್ ಗೌಡ ಗಣೇಶ್ ನಗರ ಗುಂಡೀರು ಮಿತ್ತಬಾಗಿಲು, ಅರ್ಪಿತಾ ಆರ್ ಸಾಲ್ಯಾನ್ ಗುರುವಾಯನಕೆರೆ, ರಾಜೇಂದ್ರ ಕೆ. ಕೊಡಿಕೊಡಂಗೆ ಕುಕ್ಕೇಡಿ, ಬಿ. ಹೆಚ್ ನಾರಾಯಣ ಬಂಗೇರ ಬಳ್ಳಿದಡ್ಡ ಮನೆ ಕಲ್ಮಂಜ, ದನ್ವಿತಾ ಪಿ.ಎನ್ ನೆಡಿಲು ಮನೆ ನಿಡ್ಲೆ, ಮಂಜುಳಾ ವಿನೋದ್ ಮಿತ್ತೋಟ್ಟು, ರೂಪನಾಥ ಮಂಗಳೂರು, ಅಕ್ಷತ್ ಶ್ರೀ ಲಕ್ಷ್ಮೀ, ಸಿ.ಬಿ ವೇಣುಗೋಪಾಲ್ ಕುಂದಚೇರಿ ಮಡಿಕೇರಿ, ಶ್ರೀಧರ ಕುಲಾಲ್ ವಡ್ಡ ಮನೆ, ಸುಶೀಲ ಡಿ. ಕುಕ್ಕಾವು ಮಿತ್ತಬಾಗಿಲು ಓದುಗರಿಗೆ ಲಭಿಸಿದೆ.

Leave a Comment

error: Content is protected !!