April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಕೂಪನ್ ಡ್ರಾ ಡಿ.23 ರಂದು ಸುದ್ದಿ ಉದಯ ಕಛೇರಿಯಲ್ಲಿ ನಡೆಯಿತು.

ಅದೃಷ್ಟ ಓದುಗರಿಗೆ ಒಟ್ಟು ರೂ.25000 ನಗದು ಬಹುಮಾನದಂತೆ ಪ್ರಥಮ ರೂ.5000, ದ್ವಿತೀಯ ರೂ.3000, ತೃತೀಯ ರೂ.2000 ಹಾಗೂ ಸಮಾಧಾನಕರ ಬಹುಮಾನ ಅದೃಷ್ಟವಂತ 15 ಮಂದಿ ಓದುಗರಿಗೆ ರೂ.1000 ದಂತೆ ಬಹುಮಾನ ಘೋಷಿಸಲಾಗಿತ್ತು.

ಅದೃಷ್ಟ ಕೂಪನ್ ಡ್ರಾ ವಿಜೇತರಾದ : ಪ್ರಥಮ ವಿಜೇತರು ರೂ.5000 ಅದ್ವಿಶ್ ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ಪುಂಜಾಲಕಟ್ಟೆ, ದ್ವಿತೀಯ ಬಹುಮಾನ ರೂ.3000 ಪ್ರಜ್ವಲ್ ಎಸ್. ಆಚಾರ್ಯ ಕೈಪ್ಲೋಡಿ ಮನೆ ಲಾಯಿಲ, ತೃತೀಯ ರೂ.2000 ರಮೇಶ್ ಪೂಜಾರಿ ನ್ಯಾಯದಕಲ, 15 ಓದುಗರಿಗೆ ರೂ 1000 ದಂತೆ ಪವನ್ ಬಂಗೇರ ರೆಂಕದಗುತ್ತು ಬೆಳ್ತಂಗಡಿ, ಕೆ.ಶ್ರೀಕೃಷ್ಣ ಉಪಾಧ್ಯಾಯ, ಭವಾನಿ ಸದನ ಆಲಂಕಾರು ಕಡಬ ತಾಲೂಕು, ಪೂಜಾಶ್ರೀ ದಡ್ಡು ಮನೆ ಕಿಲ್ಲೂರು, ವಿಠಲ ಗೌಡ ಕಲ್ಲೋಳೆ ಮನೆ ಮಿತ್ತಬಾಗಿಲು, ಗಿರೀಶ್ ಗೌಡ ಗಣೇಶ್ ನಗರ ಗುಂಡೀರು ಮಿತ್ತಬಾಗಿಲು, ಅರ್ಪಿತಾ ಆರ್ ಸಾಲ್ಯಾನ್ ಗುರುವಾಯನಕೆರೆ, ರಾಜೇಂದ್ರ ಕೆ. ಕೊಡಿಕೊಡಂಗೆ ಕುಕ್ಕೇಡಿ, ಬಿ. ಹೆಚ್ ನಾರಾಯಣ ಬಂಗೇರ ಬಳ್ಳಿದಡ್ಡ ಮನೆ ಕಲ್ಮಂಜ, ದನ್ವಿತಾ ಪಿ.ಎನ್ ನೆಡಿಲು ಮನೆ ನಿಡ್ಲೆ, ಮಂಜುಳಾ ವಿನೋದ್ ಮಿತ್ತೋಟ್ಟು, ರೂಪನಾಥ ಮಂಗಳೂರು, ಅಕ್ಷತ್ ಶ್ರೀ ಲಕ್ಷ್ಮೀ, ಸಿ.ಬಿ ವೇಣುಗೋಪಾಲ್ ಕುಂದಚೇರಿ ಮಡಿಕೇರಿ, ಶ್ರೀಧರ ಕುಲಾಲ್ ವಡ್ಡ ಮನೆ, ಸುಶೀಲ ಡಿ. ಕುಕ್ಕಾವು ಮಿತ್ತಬಾಗಿಲು ಓದುಗರಿಗೆ ಲಭಿಸಿದೆ.

Related posts

ಕುತ್ಲೂರು ಹಾ.ಉ.ಸ.ಸಂಘದ ಅಧ್ಯಕ್ಷರಾಗಿ ರಾಜಶ್ರೀ, ಉಪಾಧ್ಯಕ್ಷರಾಗಿ ಸುಕುಮಾರ ಶೆಟ್ಟಿ ಆಯ್ಕೆ

Suddi Udaya

ಬಿಜೆಪಿ ರೆಖ್ಯ ಗ್ರಾಮದ ಶಕ್ತಿ ಕೇಂದ್ರ ಪ್ರಮುಖ್ ರಾಗಿ ಚೇತನ್ ಕುಮಾರ್ ಆಯ್ಕೆ

Suddi Udaya

ವೇಣೂರು ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಆಯ್ಕೆ

Suddi Udaya

ಬಂದಾರು ಚಂದ್ರಹಾಸ ಕುಂಬಾರರವರಿಗೆ ಸಾಹಿತ್ಯ ಸಾಮ್ರಾಟ್ ಪ್ರಶಸ್ತಿ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆರಾಧ್ಯ ಜಿಲ್ಲಾ ಮಟ್ಟಕ್ಕೆ ಆಯ್ಕೆ.

Suddi Udaya

ಎಸ್ ಡಿ ಎಂ ಕಾಲೇಜು ಬಿ.ವೋಕ್ ವಿಭಾಗದ ವಿದ್ಯಾರ್ಥಿಗಳಿಗೆ ಹೈಪರ್ ಲೋಕಲ್ ನ್ಯೂಸ್ ಮೀಡಿಯಾದ ಮಾಹಿತಿ ಕಾರ್ಯಗಾರ

Suddi Udaya
error: Content is protected !!