ಶ್ರೀ ರಾಮ ಮಂದಿರದ ಹನುಮ ರಥಕ್ಕೆ ಸ್ವಾಗತ

Suddi Udaya

ಬೆಳ್ತಂಗಡಿ: ಆಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನು ಪ್ರತಿಷ್ಠಾಪನೆ ಗೊಳ್ಳಲ್ಲಿರುವ ಈ ಸುಸಂದರ್ಭದಲ್ಲಿ ನಮೋ ಬ್ರಿಗೇಡ್ ಆಶ್ರಯದಲ್ಲಿ ರಾಜ್ಯ ವ್ಯಾಪ್ತಿ ರಾಮ ಮಂದಿರದ ಹನುಮ ರಥ ಸಂಚರಿಸುತ್ತಿದ್ದು, ಈ ರಥವು ಡಿ.26ರಂದು ಸಂಜೆ 7ಗಂಟೆಗೆ ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಆಗಮಿಸಿತು.

ಬೆಳ್ತಂಗಡಿಗೆ ಆಗಮಿಸಿದ ಈ ರಥವನ್ನು ರಾಮ ಭಕ್ತರು ಆದ್ದೂರಿಯಿಂದ ಸ್ವಾಗತಿಸಿದರು.

Leave a Comment

error: Content is protected !!