25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳ್ಳಮಂಜ 26ನೇ ವರ್ಷದ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಮಚ್ಚಿನ: ಇತಿಹಾಸ ಪ್ರಸಿದ್ದ ಬಳ್ಳಮಂಜ ಮಹತೋಬಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ 26ನೇ ವರ್ಷದ “ಶೇಷ- ನಾಗ” ಜೋಡುಕರೆ ಕಂಬಳ ಜ.7 ರಂದು ನಡೆಯಿತು.

“ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾoಶ:
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಅಡ್ಡಹಲಗೆ: 02 ಜೊತೆ, ಹಗ್ಗ ಹಿರಿಯ: 04 ಜೊತೆ, ನೇಗಿಲು ಹಿರಿಯ: 07 ಜೊತೆ, ಹಗ್ಗ ಕಿರಿಯ: 12 ಜೊತೆ, ನೇಗಿಲು ಕಿರಿಯ: 50 ಜೊತೆ, ಒಟ್ಟು ಕೋಣಗಳ ಸಂಖ್ಯೆ: 75 ಜೊತೆ


ಅಡ್ಡ ಹಲಗೆ: ಪ್ರಥಮ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ “ಎ” , ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ, ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ “ಬಿ” ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ,
ಹಗ್ಗ ಹಿರಿಯ: ಪ್ರಥಮ: ಬಳ್ಳಮಂಜ ಮಾಣೂರು ರಕ್ಷಿತ್ ಕುಲಾಲ್, ಓಡಿಸಿದವರು: ತೋಕೂರು ಮೂಡುಮನೆ ಅಭಿಲಾಶ್ ಶೆಟ್ಟಿ

ದ್ವಿತೀಯ: ಬಾರ್ಯ ಬಳ್ಳಿದಡ್ಡ ಗುತ್ಯಂಡ ಪರಮೇಶ್ವರ ಡೊಂಬಯ್ಯ ಗೌಡ , ಓಡಿಸಿದವರು: ಕೋರಿಂಜೆ ಅರುಣ್
ಹಗ್ಗ ಕಿರಿಯ: ಪ್ರಥಮ: ಅಳದಂಗಡಿ ಸಿಂಚನ ರವಿಕುಮಾರ್ “ಬಿ” ಓಡಿಸಿದವರು: ಅಳದಂಗಡಿ ಗಿರೀಶ್,

ದ್ವಿತೀಯ: ಕಕ್ಕೆಪದವು ಮೈರಾ ಅಕ್ಷರ ಶಿವಾನಂದ ಸಾಲ್ಯಾನ್, ಓಡಿಸಿದವರು: ಕೋರಿಂಜೆ ಅರುಣ್
ನೇಗಿಲು ಹಿರಿಯ: ಪ್ರಥಮ: ಕನಡ್ತ್ಯಾರು ಕೃಷ್ಣ ಶೆಟ್ಟಿ ಓಡಿಸಿದವರು: ಅಳದಂಗಡಿ ಗಿರೀಶ್

ದ್ವಿತೀಯ: ಮಾಣಿ ಸಾಗು ಸಂಜೀವ ಶೆಟ್ಟಿ ಓಡಿಸಿದವರು: ಕೋರಿಂಜೆ ಅರುಣ್
ನೇಗಿಲು ಕಿರಿಯ: ಪ್ರಥಮ: ಅಡ್ಜೀಲು ಕುಂಜಾಲು ಧನ್ಯಶ್ರೀ ಹರೀಶ್ ನಾಯ್ಕ್, ಓಡಿಸಿದವರು: ಮುನಿಯಾಲ್ ಸಂಪತ್, ದ್ವಿತೀಯ: ಮಂಗಾಜೆ ಸತ್ಯಶ್ರೀ ನಿಲಯ ಬಾಬು ಲಿಖಿತ್ ಕುಮಾರ್, ಓಡಿಸಿದವರು: ಉಡುಪಿ ಹಿರೇಬೆಟ್ಟು ಹರ್ಷಿತ್

Related posts

ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಕ್ರೀಡಾ ಛಾಂಪಿಯನ್ ಶಿಪ್ ನ್ನು ಉದ್ಘಾಟಿಸಿದ ಶ್ರೀ ಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್

Suddi Udaya

ಎ.14: ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ನಾಮಪತ್ರ ಸಲ್ಲಿಕೆ

Suddi Udaya

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ ಎಸ್‌ಯುವಿ ವಿಭಾಗದ ವಿಕ್ಟೋರಿಸ್ ಕಾರು ಬಿಡುಗಡೆ

Suddi Udaya

ಲಾಯಿಲ: ರಬ್ಬರ್ ತೋಟಕ್ಕೆ ಬೆಂಕಿ: 75 ರಷ್ಟು ಮರಕ್ಕೆ ಹಾನಿ

Suddi Udaya

ಬೆಳಾಲು ಗ್ರಾ. ಪಂ. ಬಿಲ್ಲು ವಸೂಲಿಗಾರ ಶಶಿಧರ್ ಕರ್ತವ್ಯದಿಂದ ಅಮಾನತು

Suddi Udaya

ಕೊಯ್ಯೂರು: ದೆoತ್ಯಾರು ಶ್ರೀ ಮಹಾವಿಷ್ಣುಮೂರ್ತಿ ದೇವಳದ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!