ಪಡಂಗಡಿ ನಡಿಬೆಟ್ಟುಗುತ್ತು ನಿವಾಸಿ ಹಿರಿಯ ನ್ಯಾಯವಾದಿ ನೇಮಿರಾಜ್ ಶೆಟ್ಟಿ ನಿಧನ

Suddi Udaya

ಪಡಂಗಡಿ: ಇಲ್ಲಿಯ ನಡಿಬೆಟ್ಟುಗುತ್ತು ನೇಮಿರಾಜ್ ಶೆಟ್ಟಿ (92ವ) ಅವರು ಇಂದು ಜ.20ರಂದು ನಿಧನರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಹಿರಿಯ ವಕೀಲರಾಗಿದ್ದ ನೇಮಿರಾಜ ಶೆಟ್ಟಿ ಅವರು ಬಿ.ಜೆ.ಪಿ ಪಕ್ಷದ ಹಿರಿಯ ಮುಖಂಡರಾಗಿ ತಾಲೂಕಿನಲ್ಲಿ ಪಕ್ಷ‌ ಸಂಘಟನೆಗಾಗಿ ಹಲವಾರು ವರ್ಷಗಳಿಂದ ಶ್ರಮಿಸಿದ್ದರು.‌ ಮೃತರ ಅಂತಿಮ ಸಂಸ್ಕಾರವು ಇಂದು ಅಪರಾಹ್ನ 2 ಗಂಟೆಯ ನಂತರ ನಡಿಬೆಟ್ಟು ಗುತ್ತುವಿನಲ್ಲಿ ನಡೆಯಲಿದೆ. ಇತ್ತೀಚೆಗೆ ಅಷ್ಟೇ ಅವರ ಮೊಮ್ಮಗ ಅಪಘಾತದಲ್ಲಿ ಮೃತಪಟ್ಟಿದ್ದರು.
ಮೃತರು ಮೂವರು ಪುತ್ರಿಯರು, ಕುಟುಂಬಸ್ಥರು ಹಾಗೂ ಬಂಧು ವಗ೯ದವರನ್ನು ಅಗಲಿದ್ದಾರೆ.

Leave a Comment

error: Content is protected !!