ಕಣಿಯೂರು ದ.ಕ. ಜಿ.ಪ. ಸ.ಉ. ಹಿ. ಪ್ರಾ. ಶಾಲೆಗೆ ಸೀನಿಯರ್ ಮಂಜುಶ್ರೀ ಜೆಸಿಸ್ ಯಿಂದ ಸಹಾಯಧನ

Suddi Udaya

ಕಣಿಯೂರು :ದ. ಕ. ಜಿ. ಪ. ಸ. ಊ ಹಿರಿಯ ಪ್ರಾಥಮಿಕ ಕಣಿಯೂರು ಶಾಲೆಗೆ ಸೀನಿಯರ್ ಮಂಜುಶ್ರೀ ಜೆಸಿಸ್ ಯಿಂದ ಕೊಳವೆ ಬಾವಿಯ ( ಬೋರ್ವೆಲ್ಸ್ )ದುರಸ್ತಿಗೆ ರೂ.10 ಸಾವಿರ ಸಹಾಯಧನವನ್ನು ಫೆ.10ರಂದು ನೀಡಲಾಯಿತು.

ಈ ಸಂದರ್ಭದಲ್ಲಿ ಸೀನಿಯರ್ ಮಂಜುಶ್ರೀ ಜೇಸಿಸ್ ಅಧ್ಯಕ್ಷರಾದ ಪೃಥ್ವಿರಂಜನ್ ರಾವ್. ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಗೌಡ, ಕಣಿಯೂರು ಗ್ರಾಪಂ ಸದಸ್ಯರಾದ ಪ್ರವೀಣ್ ಕುಮಾರ್, ಎಸ್ ಡಿ ಎಂ ಸಿ ಕಮಿಟಿ ಸದಸ್ಯರಾದ
ನವೀನ್, ಸುದ್ದಿ ಉದಯ ವ್ಯವಸ್ಥಾಪಕ ನಿರ್ದೇಶಕರಾದ ತುಕಾರಾಮ್, ಶಾಲಾ ಮುಖ್ಯೋಪಾಧ್ಯಾಯರಾದ ಹರ್ಷಲ, ಸೀನಿಯರ್ ಜೆಸಿಸ್ ಸದಸ್ಯರಾದ, ಭಾನು ಪ್ರಸನ್ನ, ಹರೀಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.

Leave a Comment

error: Content is protected !!