ಕಳೆಂಜ ಗ್ರಾಮ ಕರ್ಮಾಜೆ ಶೌರ್ಯ ಸ್ವಯಂ ಸೇವಕರಾದ ಆನಂದ ಎಂಬವರ ಮನೆಯಲ್ಲಿ ಮಾರ್ಚ್.3ರಂದು ಕಾಳಿಂಗ ಸರ್ಪವು ತಿರುಗಾಡುತಿದ್ದು, ಅದನ್ನು ಧರ್ಮಸ್ಥಳ ಘಟಕದ ಸ್ನೇಕ್ ಪ್ರಕಾಶ್ ರವರು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಈ ಸಂದರ್ಭದಲ್ಲಿ ನಿಡ್ಲೆ ಕಳೆಂಜ ಘಟಕದ ಸಂಯೋಜಕ ಗಿರೀಶ್, ಸದಸ್ಯರುಗಳಾದ ಆನಂದ mk, ಉಮೇಶ್, ಆನಂದ ಮುಗೇರ, ಸೇವಾಪ್ರತಿನಿಧಿ ಆಶಾಲತಾ ಸಹಕರಿಸಿದರು.













