ಬಿಜೆಪಿ ಕುಕ್ಕೇಡಿ ಶಕ್ತಿ ಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya

ಭಾರತೀಯ ಜನತಾ ಪಾರ್ಟಿಯ ಕುಕ್ಕೇಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 128 ರಲ್ಲಿ ಅಧ್ಯಕ್ಷರಾಗಿ ಚಂದ್ರೇಶ್ ಕುಲಾಲ್, ಕಾರ್ಯದರ್ಶಿಯಾಗಿ ಶಿವರಾಮ್ ಶೆಟ್ಟಿ ಆಯ್ಕೆಯಾಧರು.

ಕುಕ್ಕೇಡಿ ಬೂತ್ ಸಂಖ್ಯೆ 129 ರಲ್ಲಿ ಅಧ್ಯಕ್ಷರಾಗಿ ಆನಂದ ಟೈಲರ್, ಕಾರ್ಯದರ್ಶಿಯಾಗಿ ಸಂದೇಶ್ ಬೋರ್ಡೆಲ್ ಆಯ್ಕೆಮಾಡಲಾಯಿತು.

ಶಕ್ತಿ ಕೇಂದ್ರದ ಪ್ರಮುಖ್ ರಾಗಿ ಸತೀಶ್ ಕೆರಿಯರ್ ಆಯ್ಕೆಯಾದರು.

ಪ್ರಭಾರಿ ಉದಯ ಹೆಗ್ಡೆ, ನಾರಾವಿ ಕುಕ್ಕೇಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಜನಾರ್ಧನ್, ಸದಸ್ಯರುಗಳಾದ ಕೆ ಗೋಪಾಲ್ ಶೆಟ್ಟಿ, ಕುಸುಮಾವತಿ, ಮತ್ತು ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Leave a Comment

error: Content is protected !!