ತೆಕ್ಕಾರು: ಗಾಳಿ ಮಳೆಗೆ ಅಡಿಕೆ ಗಿಡ ಹಾಗೂ ಮನೆಗೆ ಮರ ಬಿದ್ದು ಹಾನಿ

Suddi Udaya

ತೆಕ್ಕಾರು ಗ್ರಾಮದ ಬಜಾರು ಎಂಬಲ್ಲಿ ಎ.13ರಂದು ಸುರಿದ ಗಾಳಿ ಮಳೆಗೆ ಸುಮಿತ್ರ ಬಾಲಕೃಷ್ಣ ನಾಯ್ಕ್ ಮನೆಗೆ ಮರ ಬಿದ್ದು ಸುಮಾರು 1 ಲಕ್ಷ. ದ್ದಷ್ಟು ನಷ್ಟ ಹಾಗೂ ನಾರಾಯಣ ನಾಯ್ಕ್ ರವರ 100 ಅಡಿಕೆ ಗಿಡ, ಆದ0 ಮತ್ತು ಮೊಹಮ್ಮದ್ ಇವರ ತೋಟಗಳಿಗೆ ನಷ್ಟವಾಗಿದೆ.


ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಾಕಮ್ಮ, ಗ್ರಾಮ ಸಹಾಯಕ ರಾಜೇಶ್, ತೆಕ್ಕರು ಗ್ರಾಮ ಪಂಚಾಯತ್ ರೆಯಾನತ್, ತೆಕ್ಕಾರು ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಭೇಟಿ ನೀಡಿದರು.

Leave a Comment

error: Content is protected !!