ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಸಮೃದ್ದ್ ನಿಟ್ಟಡೆ ತೇರ್ಗಡೆ

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನವೋದಯ ವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಯ ಕೋಚಿಂಗ್ ಕ್ಲಾಸ್ ನ ವಿದ್ಯಾರ್ಥಿ ಸಮೃದ್ದು ಇವರು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ವಾಣಿ ಕಾಲೇಜಿನ ಉಪನ್ಯಾಸಕಿ ಕಾಮಾಕ್ಷಿ ಇವರು ತರಬೇತಿ ನೀಡಿರುತ್ತಾರೆ.

ಇವರು ನಿಟ್ಟಡೆ ಗ್ರಾಮದ ಪಾಲ್ಡ್ರೋಡಿಯ ದ್ವಾರಕಮಯಿ ನಿವಾಸಿ ನ್ಯಾಯವಾದಿ ಚಿದಾನಂದ ಪಿ ಮತ್ತು ಶಿಕ್ಷಿಕಿ ಸುಮಿತ್ರಾರವರ ಪುತ್ರ.

Leave a Comment

error: Content is protected !!