ಶಿಶಿಲ ಶ್ರೀಕ್ಷೇತ್ರ ಚಂದ್ರಪರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ಆಡಳಿತ ಮಂಡಳಿಯಿಂದ ಭಕ್ತಿ ಕಾಣಿಕೆ ಸಮರ್ಪಣೆ

Suddi Udaya

ಬೆಳ್ತಂಗಡಿ: ಎ.26 ರಿಂದ ಎ.28. ರವರೆಗೆ ಇಚಿಲಂಪಾಡಿ ಭಗವಾನ್ ೧00೮ ಶ್ರೀ ಅನಂತನಾಥ ಸ್ವಾಮಿ ಜಿನಮಂದಿರದಲ್ಲಿ ನಡೆಯಲಿರುವ ಧಾಮ ಸಂಪ್ರೋಕ್ಷಣಾ ಪುನಃ ಪ್ರತಿಷ್ಠಾ ಮಹೋತ್ಸವಕ್ಕೆ ಶ್ರೀ ಕ್ಷೇತ್ರ ಚಂದ್ರಪರ ಶಿಶಿಲದ ಭಗವಾನ್ ೧೦0೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ಇಂದು ಭಕ್ತಿ ಕಾಣಿಕೆಯನ್ನು ಸಮರ್ಪಿಸಲಾಯಿತು.

ಭಕ್ತಿ ಕಾಣಿಕೆಯಲ್ಲಿ ಅಕ್ಕಿ, ಸಕ್ಕರೆ, ಅವಲಕ್ಕಿ, ಹೆಸರುಬೇಳೆ, ಅಡಿಕೆ, ತೆಂಗಿನ ಕಾಯಿ, ಅನಾನಸು, ಬಾಳೆಗೊನೆ, ಸಿಯಾಳಗೊನೆ, ಮುಂತಾದ ವಸ್ತುಗಳಿದ್ದವು ಭಕ್ತಿ ಕಾಣಿಕೆಯ ನೇತೃತ್ವವನ್ನು ಡಾ. ಜಯಕೀರ್ತಿ ಜೈನ್, ಚಿತ್ತರಂಜನ್ ಜೈನ್ ಶಿರ್ತಾಡಿ., ಜಿನರಾಜ ಪೂವಣಿ ಉಜಿರೆ, ಮಹಾವೀರ ಜೈನ್ ಕೊರ್ಜೆ ವಹಿಸಿದ್ದರು.

Leave a Comment

error: Content is protected !!