ಚಾರ್ಮಾಡಿ ಮಠದಮಜಲು ಹತ್ತಿರ ಇಂದ್ ಮರವನ್ನು ದೂಡಿ ಹಾಕಿದ ಆನೆ ವಿದ್ಯುತ್ ಫೀಡರ್ ಗೆ ಹಾನಿ: ದುರಸ್ತಿ ಪಡಿಸಿದ ಮೆಸ್ಕಾಂ ಇಲಾಖೆ

Suddi Udaya

Updated on:

ಬೆಳ್ತಂಗಡಿ :ಚಾರ್ಮಾಡಿ ಮಠದಮಜಲು ಹತ್ತಿರ ಆನೆಯೊಂದು ಇಂದ್ ಮರವನ್ನು ದೂಡಿದ್ದು, ಆ ಮರವು 33ಕೆವಿ ಕೆವಿ ತ್ರಿನೇತ್ರ ಲೈನ್ ಹಾಗೂ 11ಕೆವಿ ಲೈನ್ ಚಾರ್ಮಾಡಿ ಫೀಡರ್ ಗೆ ಬಿದ್ದು, ಹಾನಿ ಆಗಿದೆ.

ಇದರಿಂದಾಗಿ ಚಾರ್ಮಾಡಿ ಫೀಡರ್ ನ ಬ್ರೇಕರ್ ನ ವಾಕ್ಯೂಂ ಟ್ಯೂಬ್ ಪ್ಯಾಸ್ ಒವರ್ ಆಗಿದ್ದು, ಕಾಂಟೆಕ್ಸ್ಟ್ ಗೆ ಸಂಬಂದ ಪಟ್ಟ ಬಿಡಿ ಭಾಗಗಳು ಸುಟ್ಟು ಹೋಗಿ, ವಿದ್ಯುತ್ ವ್ಯತ್ಯಯ ಆಗಿತ್ತು. ತಂಡ ರಾತ್ರಿವರೆಗೆ ಮರವನ್ನು ತೆರವುಗೊಳಿಸಿ ದುರಸ್ತಿ ಮಾಡುವ ಕಾರ್ಯ ನಡೆಸಿ, ವಿದ್ಯುತ್ ವ್ಯತ್ಯಯ ಸರಿಪಡಿಸಲಾಯಿತು

Leave a Comment

error: Content is protected !!