ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಶಿರ್ಲಾಲಿನ ಶಾಲ್ವಿ ಜೈನ್

Suddi Udaya

Updated on:

ಬೆಳ್ತಂಗಡಿ: ಇಲ್ಲಿಯ ಶಿರ್ಲಾಲು ಗ್ರಾಮದ ಸುಪ್ರಿಯ ನಿಲಯ ಜಿತೇಶ್ ಜೈನ್ ಹಾಗೂ ಸುಚಿಯಾ ಜೈನ್ ರವರ ದಂಪತಿ ಪುತ್ರಿ ಶಾಲ್ವಿ ಜೈನ್ ಸುಮಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ತಲೆ ಕೂದಲನ್ನು ಕ್ಯಾನರ್ ಪೀಡಿತರಿಗೆ ನೆರವಾಗುವ ನೆಲೆಯಿಂದ ದಾನ ಮಾಡಿ, ಇತರರಿಗೆ ಮಾದರಿಯಾಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಕೇಶದಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

Leave a Comment

error: Content is protected !!