ಧರ್ಮಸ್ಥಳ: ಕಟ್ಟದಬೈಲು ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಕಟ್ಟದ ಬೈಲು ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ರವೀಂದ್ರ , ಸೇವಾಪ್ರತಿನಿಧಿ ಸುಜಾತಾ ಹಾಗೂ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಚೈತ್ರಾ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಚಿತ್ರ, ಸಹಾಯಕಿ ಶ್ರೀಮತಿ ಸುಮತಿ ಭಾಗವಹಿಸಿದ್ದರು,

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಸ್ನೇಕ್ ಪ್ರಕಾಶ್, ನೀಲಧರ ಶೆಟ್ಟಿ, ಶ್ರೀಧರ್ ಗೌಡ, ಸುಧಾಕರ್, ಪ್ರಿಯಾ, ಸುಮಿತ್ರ, ಅನಿತಾ ಭಾಗವಹಿಸಿದ್ದರು.

ಅಂಗನವಾಡಿ ಕಾರ್ಯಕರ್ತೆ ಸುಚಿತ್ರ ರವರು ಬೆಳಗ್ಗೆ ಚಹಾ ಹಾಗೂ ಬಿಸ್ಕೆಟ್ ಮತ್ತು ಮಧ್ಯಾಹ್ನ ಮಜ್ಜಿಗೆಯನ್ನು ನೀಡಿ ಸಹಕರಿಸಿದರು.

Leave a Comment

error: Content is protected !!