ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಪ್ರಮಾಣ ವಚನ: ಶಿರ್ಲಾಲು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ಶಿರ್ಲಾಲು : ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಮೂರನೆ ಭಾರಿಯ ಪದಪ್ರಧಾನ ಸಮಾರಂಭದ ಪ್ರಯುಕ್ತ ಭಾರತಿಯ ಜನತಾ ಪಾರ್ಟಿ, ಶಿರ್ಲಾಲು ಇದರ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ರೖತಮೋರ್ಚಾದ ಆನಂದ ಸಾಲಿಯನ್ ಓಡಿಮಾರ್, ತಾಲೂಕು ಬಿಜೆಪಿ ಯುವಮೋರ್ಚಾದ ಸದಸ್ಯ ಜಯಕುಮಾರ್, ಶಿರ್ಲಾಲು ಶಕ್ತಿ ಕೆಂದ್ರದ ಅದ್ಯಕ್ಷರದ ಶೀನಪ್ಪ ಮಲೆಕ್ಕಿಲ, ಬೂತ್ ಸಮಿತಿ ಅದ್ಯಕ್ಷರಾದ ವಿಜಯ ಕುಮಾರ್, ಧರ್ಣಪ್ಪ ಪಾದೆ, ಪ್ರಮುಖರಾದ, ದೇಜಪ್ಪ ಟೈಲರ್, ತಾರನಾಥ ಗೌಡ, ಸತೀಶ್ ಶಿರ್ಲಾಲು, ನಂದಕುಮಾರ್, ರತ್ನಾಕರ ಪೂಜಾರಿ, ಸುರೇಶ್ ಕುಲಾಲ್, ಮತ್ತು ಭಾರತಿಯ ಜನತಾ ಪಾರ್ಟಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

error: Content is protected !!