ಕಳೆಂಜ: ಮಿಯಾರು ಪಾದೆ ಮೀಸಲು ರಕ್ಷಿತಾ ಅರಣ್ಯದಲ್ಲಿ ಹಣ್ಣಿನ ಗಿಡ ನೇಡುವ ಕಾರ್ಯಕ್ರಮ

Suddi Udaya

ಕಳೆಂಜ ಗ್ರಾಮದ ಮಿಯಾರು ಮೀಸಲು ರಕ್ಷಿತಾ ಅರಣ್ಯದ ಪಾದೆ ಎಂಬಲ್ಲಿ ಅರಣ್ಯ ಇಲಾಖೆ ವತಿಯಿಂದ ವಿವಿಧ ಹಣ್ಣಿನ ಗಿಡಗಳನ್ನು ನೇಡುವ ಮೂಲಕ ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಗೌಡ ಹರಿತ್ತಕಜೆ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ, ಉಪ್ಪಿನಂಗಡಿ ಉಪ ವಲಯ ಅರಣ್ಯಧಿಕಾರಿ ಪ್ರಶಾಂತ್ ಪೂಜಾರಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಶ್ರೀಧರ್ ಉದ್ರಜೆ , ಕಪಿಲಾ ಜೆಸಿಐ ನ ಅಧ್ಯಕ್ಷ ಸಂತೋಷ್ ಜೈನ್ ವಳಂಬಲ, ಕಾರ್ಯದರ್ಶಿ ಅಕ್ಷತ್ ರೈ ಗುತ್ತಿಮಾರ್, ಕಳೆಂಜ ದೇವಾಸ್ಥನ ಅಧ್ಯಕ್ಷರಾದ ಶ್ರೀಧರ್ ರಾವ್ ಕಾಯಡ, ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಮತ್ತು ಅರಣ್ಯ ಸಮಿತಿ ಸದಸ್ಯರಾದ ಪುಷ್ಪ ಬೊಟ್ಟು, ಗಿರಿಜ ಎಂ ಕೆ, ನಿಡ್ಹಜೆ, ಸುಶೀಲಾ ಎಂ ಕೆ,ಮುಡ್ಯಲಗುರಿ, ಪಾರ್ವತಿ ನಾಯ್ಕ ಕುಕ್ಕಜೆ, ಅರಣ್ಯ ವಿಕ್ಷಕ ವಿನಯಿ ವಳಗುಡ್ಡೆ

Leave a Comment

error: Content is protected !!