ಗೋಳಿಯಂಗಡಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ವೇಣೂರು: ಗೋಳಿಯಂಗಡಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದಿಂದ ಊರಿನ ಹಿರಿಯರು ಕಿರಿಯರು ಸೇರಿ ಈದ್ ಆಚರಿಸಿದರು.

ಈದ್ ಸಂದೇಶ ಭಾಷಣ ಗೋಳಿಯಂಗಡಿ ಮಸೀದಿಯ ಧರ್ಮಗುರು ಖತೀಬ್ ಹನೀಫ್ ಬಾ ಹಸನಿಯವರು ನೇತೃತ್ವ ನೀಡಿದರು. ಮಿನ್ಹಾ ಜುಲ್ ಹುದಾ ಚಾರಿಟಿಯ ಅಧ್ಯಕ್ಷ ಬದ್ರುದ್ದೀನ್ ಲೆತ್ವೀಫಿ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೋಳಿಯಂಗಡಿ ಹಾಗೂ ಮದ್ರಸ ಆಡಳಿತ ಕಮಿಟಿ ಅಧ್ಯಕ್ಷ ಅಲ್ ಹಾಜಿ ಟಿ ಕೆ, ಇಬ್ರಾಹಿಂ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಶರೀಫ್ ಜಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

Leave a Comment

error: Content is protected !!