ವಿದ್ವತ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಮಹಿತಾ ಕುಮಾರಿ ಎಂ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ

Suddi Udaya

ಬೆಳ್ತಂಗಡಿ: ವಿದ್ವತ್ ಕಾಲೇಜು ಗುರುವಾಯನಕೆರೆ ಇಲ್ಲಿನ ಅರ್ಥಶಾಸ್ತ್ರ ಉಪನ್ಯಾಸಕಿ ಮಹಿತಾ ಕುಮಾರಿ ಎಂ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಫ್ರೂ| ಶ್ರೀಪತಿ ಕಲ್ಲೂರಾಯ ಮಾರ್ಗದರ್ಶನದಲ್ಲಿ “Consumption Expenditure, Savings and Investment Behaviour of Working Women:A Study in Dakshina Kannada” ಎಂಬ ಮಹಾಪ್ರಬಂಧ ಮಂಡಿಸಿದ್ದರು.

ಇವರು ಸಂಬೊಳ್ಯ ಪುರಂದರ ಇವರ ಪತ್ನಿ, ತೆಂಕಕಾರಂದೂರು ಗ್ರಾಮದ ಮಂಜುನಾಥ ಗೌಡ ಹಾಗೂ ರತ್ನಮ್ಮ ದಂಪತಿ ಸುಪುತ್ರಿ.

Leave a Comment

error: Content is protected !!