ಬೆಳ್ತಂಗಡಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಶ್ರೀ ಮಂಜುನಾಥ ಕಲಾಭವನ ಪಿನಾಕಿ ಸಭಾಂಗಣದಲ್ಲಿ ಜೂ. 21 ರಂದು ಆಚರಿಸಲಾಯಿತು.


ಯೋಗ ದಿನಾಚರಣೆಯಲ್ಲಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಜಯನಂದ ಗೌಡ, ಬೆಳ್ತಂಗಡಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶರತ್ ಕುಮಾರ್, ಪ್ರಮುಖರಾದ ಗಣೇಶ್ ಲಾಯಿಲ, ಅರವಿಂದ ಶೆಟ್ಟಿ ಲಾಯಿಲ, ಸ್ವಸ್ತಿಕ್ ಬೆಳ್ತಂಗಡಿ, ಭುಜಂಗ ಶೆಟ್ಟಿ ಬೆಳ್ತಂಗಡಿ, ಪದ್ಮ ಕುಮಾರ್, ಸಂಕೇತ ಶೆಟ್ಟಿ, ಪ್ರಮೋದ್ ಕುಮಾರ್ ನಾಯಕ್, ಇತರರು ಉಪಸ್ಥಿತರಿದ್ದರು.

ಯೋಗ ತರಬೇತಿಯನ್ನು ಶ್ರೇಷ್ಠ ಪಡಿವಲ್ ನಡೆಸಿಕೊಟ್ಟರು.

Leave a Comment

error: Content is protected !!