24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ಬೆಳಾಲು ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ವಿದ್ಯಾರ್ಥಿ ಸರಕಾರ ರಚನೆಯಾಯಿತು.
ಸರ್ಕಾರದ ನಾಯಕನಾಗಿ ಹತ್ತನೇ ತರಗತಿಯ ಲೋಕೇಶ್ ಪೂಜಾರಿ ಓಡಲ, ಉಪನಾಯಕನಾಗಿ ಒಂಬತ್ತನೇ ತರಗತಿಯ ಸಾತ್ವಿಕ್ ಬೆಳಾಲು, ಸಭಾಪತಿಯಾಗಿ ಹತ್ತನೇ ತರಗತಿಯ ಹೇಮಂತ್ ಇವರು ಆಯ್ಕೆಗೊಂಡರು. ವಿರೋಧ ಪಕ್ಷದ ನಾಯಕಿಯಾಗಿ ಹತ್ತನೇ ತರಗತಿಯ ಸಮೀಕ್ಷಾ ಆಯ್ಕೆಗೊಂಡರು.

ಇತರ ಮಂತ್ರಿಗಳಾಗಿ; ಜೀವನ್ ಕುಮಾರ್, ಜಗದ್ವಿತ್, ಪ್ರವೀಣ , ಅನ್ವಿಕಾ(ಆರೋಗ್ಯಮತ್ತು ಸ್ವಚ್ಚತೆ), ವೈಷ್ಣವಿ, ಕೌಶಿಕ್, ಐಶ್ವರ್ಯ (ವಾರ್ತೆ ಮತ್ತು ವಾಚನಾಲಯ) ತೃಪ್ತಿ, ಪ್ರಾಣೇಶ, ತೃಷಾ, ಅಭೀಷೇಕ್, ಸಂಜನಾ, ಸೃಜನ್ (ಕ್ರೀಡಾ ವಿಭಾಗ) ಇಂದುಮತಿ, ಅಂಕಿತಾ, ಶ್ರೇಯಸ್, ನೇತ್ರಾವತಿ (ಸಾಂಸ್ಕೃತಿಕ) ನವನೀತ, ಅಶ್ವಿನಿ, ಸುಹಾನ್, ಕೀರ್ತಿ, ನಿಖಿತ್, ಮೌಲ್ಯ(ಕೃಷಿ, ಗಾರ್ಡನ್) ದೀಕ್ಷಿತಾ, ದೀಕ್ಷಿತ್, ಪುಣ್ಯಶ್ರೀ, ರಮೀಝ್, ಜೋಮೊನ್, ಆತ್ಮಿ (ಬಿಸಿಯೂಟ) ಇವರನ್ನು ಆಯ್ಕೆ ಮಾಡಲಾಯಿತು. ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ರಾಜಶ್ರೀಯವರು ಸಂಯೋಜಿಸಿದರು.

Related posts

ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಚಕ್ರವರ್ತಿ ಭೇಟಿ

Suddi Udaya

ನಡ ಸರಕಾರಿ ಪಿ.ಯು ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕೋರ್ಟ್ ಆದೇಶ ಉಲ್ಲಂಘಿಸಿ ಯಾವುದೇ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿಯವರಿಗೆ ಎಚ್ಚರಿಕೆ: ಪ್ರತಿಬಂಧಕಾದೇಶ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಸರಕಾರ ಹಾಗೂ ಗೃಹ ಇಲಾಖೆಗೆ, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ

Suddi Udaya

ವಲಯ ಮಟ್ಟದ ಬಾಲಕರ ತ್ರೋಬಾಲ್ ಪಂದ್ಯಾಟ: ಬರೆಂಗಾಯ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳ ಬಂಧನ

Suddi Udaya

ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರೂ. 3 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಫುಟ್ಬಾಲ್ ಕ್ರೀಡಾಂಗಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya
error: Content is protected !!