ಸಿಎ ಪರೀಕ್ಷೆಯಲ್ಲಿ ಉಜಿರೆಯ ಹರಿದಾಸ್ ರಾವ್ ಕೆ.ಜಿ. ಉತ್ತೀರ್ಣ     

Suddi Udaya

 ಉಜಿರೆ: ಉಜಿರೆಯ ಹರಿದಾಸ್ ರಾವ್ ಕೆ.ಜಿ. ಅವರು ಮೇ 2024 ನೇ ಸಾಲಿನ  ಸಿ ಎ ಲೆಕ್ಕಪರಿಶೋಧಕರ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. 

ಅವರು ಉಜಿರೆಯ ಶಬ್ಬೀರ್ ಮತ್ತು ಗಣೇಶ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಲ್ಲಿ ಅನಂತಕೃಷ್ಣ ಪಡುವೆಟ್ನಾಯ ಅವರಿಂದ ತರಬೇತಿ  ಪಡೆದಿರುತ್ತಾರೆ.  ಅವರು  ಉಜಿರೆಯ ಕೆ.ಎಂ.ಗುರುರಾಜ್ ಮತ್ತು ಶ್ರೀಮತಿ  ನರ್ಮದಾ ಗುರುರಾಜ್  ದಂಪತಿ ಪುತ್ರ

Leave a Comment

error: Content is protected !!