24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿ

ತುರ್ತುಕರೆಗೆ ಸ್ಪಂದಿಸಿದ ಉಜಿರೆ ಬೆಳಾಲು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

ಬೆಳ್ತಂಗಡಿ :ಉಜಿರೆ ಬಡೆಕೊಟ್ಟು ಮನೆಯ ನಿವಾಸಿ ಸುಶೀಲ ಎಂಬುವರಿಗೆ ಇದೀಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್(ರಿ) ವತಿಯಿಂದ ಮಾಸಾಸನ ನೀಡುತ್ತಿದ್ದು ಮತ್ತು ವಾತ್ಸಲ್ಯ ಮನೆ ಮಂಜೂರಾಗಿದ್ದು, ಆದರೆ ವಾತ್ಸಲ್ಯ ಮನೆಯ ಕೆಲಸಗಳನ್ನು ಮಾಡಲು ತೀವ್ರ ಮಳೆ ಇರುವುದರಿಂದ ಕೆಲಸ ಮಾಡಲು ಅನಾನುಕೂಲ ಆಗಿರುವುದರಿಂದ ತುರ್ತು ಕರೆಗೆ ಸ್ಪಂದಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ ನಿರ್ವಹಣಾ ಘಟಕ ಉಜಿರೆ ಬೆಳಾಲು ಸ್ವಯಂಸೇವಕರು ಮನೆ ಕೆಲಸ ಮಾಡಿರುತ್ತಾರೆ
ಯೋಜನಾಧಿಕಾರಿ ಸುರೇಂದ್ರಹಾಗೂ ವಲಯ ಮೇಲ್ವಿಚಾರಕರಾದ ವನಿತ ಇವರ ಮಾರ್ಗದರ್ಶನದಂತೆ, ಇದೀಗ ಹಳೆಯ ಮನೆಯ ಮೇಲ್ಚಾವಣಿಗೆ ಟರ್ಪಲ್ ಹಾಕಿ ಅವರಿಗೆ ಇರಲು ಅನುಕೂಲವಾಗುವಂತೆ ಶೌರ್ಯ ಸ್ವಯಂಸೇವಕರು. ಮಾಡಿಕೊಟ್ಟಿರುತ್ತಾರೆ ಈ ಸಂದರ್ಭದಲ್ಲಿ

ಸಂತೋಷ್ ಗೌಡ, ಸುಧೀರ್, ರಾಘವೇಂದ್ರ, ಅಶೋಕ್, ಅವಿನಾಶ್ ಬಿಡೆ ಶೌರ್ಯ ಸ್ವಯಂಸೇವಕರು ಭಾಗವಹಿಸಿದ್ದರು

Related posts

ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ: ಎಸ್ ಕೆ ಎ ಬೆಳ್ತಂಗಡಿ ವಿದ್ಯಾರ್ಥಿ ಯಶಸ್ವಿ ಉತ್ತೀರ್ಣ

Suddi Udaya

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್‌ ಟ್ಯಾಪಿಂಗ್‌ ʼʼ ತರಬೇತಿಯ ಸಮಾರೋಪ

Suddi Udaya

ಮಿನಿ ವಿಮಾನ ನಿಲ್ದಾಣ: ಧರ್ಮಸ್ಥಳ ನೀರಚಿಲುಮೆ ಬಳಿ ಜಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು

Suddi Udaya

ಉಜಿರೆ: ಮಾಶಾಸನ ಮಂಜೂರಾತಿ ಪತ್ರ ವಿತರಣೆ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳಾಲು ಶ್ರೀ ಧ.ಮಂ‌. ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಮೂಡಿಗೆರೆ ಜಾವಳಿ ಸಮೀಪ ತೋಟದ ಮನೆ ದರೋಡೆ ಪ್ರಕರಣ ; ಬೆಳ್ತಂಗಡಿಯ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಸೇರಿದಂತೆ ಐವರು ದರೋಡೆಕೋರರ ಬಂಧನ

Suddi Udaya
error: Content is protected !!