April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೌರಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು: ಹದಿನೈದು ದಿನಗಳ ಗಡುವು

ಬೆಂಗಳೂರು: ರಾಜ್ಯದ ನಗರ ಪೌರಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಪ್ರಕಟಿಸಿರುವ ಸರ್ಕಾರ, ಆಕ್ಷೇಪಣೆಗಳನ್ನು ಸಲ್ಲಿಸಲು ಹದಿನೈದು ದಿನಗಳ ಗಡುವು ನೀಡಿದೆ.

ರಾಜ್ಯದ 61 ನಗರಸಭೆಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಪರಿಶಿಷ್ಟ ಜಾತಿ ತಲಾ 5, ಪರಿಶಿಷ್ಟ ಜಾತಿ ಮಹಿಳೆ ತಲಾ 5, ಪರಿಶಿಷ್ಟ ಪಂಗಡ ತಲಾ 2. ಎಸ್‌ಟಿ ಮಹಿಳೆ ತಲಾ 2, ಬಿಸಿಎ ತಲಾ 7. ಬಿಸಿಎ ಮಹಿಳೆ ತಲಾ 6, ಬಿಸಿಬಿ ತಲಾ2, ಬಿಸಿಬಿ ಮಹಿಳೆ ತಲಾ 1, ಸಾಮಾನ್ಯ ತಲಾ 16. ಸಾಮಾನ್ಯ ಮಹಿಳೆ ತಲಾ 15 ಸ್ಥಾನಗಳನ್ನು ಮೀಸಲಿರಿಸಲಾಗುತ್ತದೆ.

ರಾಜ್ಯದ 123 ಪುರಸಭೆಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ ತಲಾ 11, ಎಸ್‌ಸಿ ಮಹಿಳೆಗೆ ತಲಾ 10, ಎಸ್‌ಟಿ ತಲಾ 5, ಎಸ್‌ಟಿ ಮಹಿಳೆ ತಲಾ 4, బిసిఎ ತಲಾ 12, ಬಿಸಿಎ ಮಹಿಳಾ ತಲಾ 12. ಬಿಸಿಬಿ ತಲಾ 3. బిసిబి ಮಹಿಳಾ ತಲಾ 3, ಸಾಮಾನ್ಯ ತಲಾ 31, ಸಾಮಾನ್ಯ ಮಹಿಳೆ ತಲಾ 31 ಸ್ಥಾನಗಳನ್ನು ಮೀಸಲಿಡಲಾಗುತ್ತದೆ

Related posts

ವೇಣೂರು ಠಾಣಾ ಪೊಲೀಸ್ ಉಪ ನಿರೀಕ್ಷಕರಾಗಿ ಶ್ರೀಶೈಲ ಡಿ. ಮುರುಗೋಡು

Suddi Udaya

ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ: ಎಸ್.ಡಿ.ಎಮ್ ಕಾಲೇಜಿಗೆ ದ್ವಿತೀಯ ಸ್ಥಾನ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’, ‘ಸಂಸ್ಕೃತ ಸಂಧ್ಯಾ’

Suddi Udaya

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವಾಹನ ಪೂಜೆ

Suddi Udaya

ಮಚ್ಚಿನ: ರಬ್ಬರ್ ತೋಟಕ್ಕೆ ತಗುಲಿದ ಬೆಂಕಿ: ಅಪಾರ ನಷ್ಟ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ 20,000 ಸಹಾಯ ಧನ ವಿತರಣೆ

Suddi Udaya
error: Content is protected !!