ಭೀಕರ ಮಳೆ: ತಣ್ಣೀರುಪಂತದಲ್ಲಿ ಉಷಾ ಪುರುಷೋತ್ತಮರವರ ಮನೆ ಸಂಪೂರ್ಣ ಹಾನಿ

Suddi Udaya

ತಣ್ಣೀರುಪಂತ: ಭೀಕರ ಮಳೆಯಿಂದಾಗಿ ತಣ್ಣೀರುಪಂತ ಗ್ರಾಮದ ಕೊಲ್ಯೇತರು ಉಷಾ ಪುರುಷೋತ್ತಮ ರವರ ಮನೆಯು ಸಂಪೂರ್ಣ ಹಾನಿಯಾದ ಘಟನೆ ಜು.19 ರಂದು ನಡೆದಿದೆ.

ಸ್ಥಳಕ್ಕೆ ತಣ್ಣೀರುಪಂತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಮನೆಯ ಮಾಲಿಕರಿಗೆ ಬೇರೆ ಸಂಬಂಧಿಕರ ಮನೆಗೆ ಸ್ಥಳಾಂತರಗೊಳ್ಳುವಂತೆ ತಿಳಿಸಲಾಗಿದೆ.

Leave a Comment

error: Content is protected !!