ಸರಕಾರಿ ಪ. ಪೂ. ಕಾಲೇಜಿನಲ್ಲಿ “ಮಳೆ ನೀರು ಕೊಯ್ಲು ಹಾಗೂ ಮರುಪೂರಣ ಇದರ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರ್ ಇದರ ಪರವಾಗಿ ಸರಕಾರಿ ಪ. ಪೂ. ಕಾಲೇಜಿನಲ್ಲಿ “ಮಳೆ ನೀರು ಕೊಯ್ಲು ಹಾಗೂ ಮರುಪೂರಣ ಇದರ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರ ಜು 27ರಂದು ನಡೆಸಲಾಯಿತು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ್ ಉದ್ಘಾಟಿಸಿದರು
ಮಂಜುಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ವಾಲ್ಟರ್ ಸಿಕ್ವೇರಾ
ಕಾರ್ಯದರ್ಶಿಜಾನ್ ಅರ್ವಿನ್ ಡಿಸೋಜ ಕೋಶಧಿಕಾರಿ ಪುಷ್ಪರಾಜ್ ಶೆಟ್ಟಿ. ನಿಕಟ ಪೂರ್ವ ಅಧ್ಯಕ್ಷರಾದ ರಂಜನ್ ರಾವ್ ಉಪಸ್ಥಿದ್ದರು
ಲ್ಯಾನ್ಸಿ ಪಿರೇರಾ ಕಾರ್ಯಕ್ರಮ ನಿರೂಪಿಸಿದರುಧ್ಯೇಯ ವಾಣಿ ಉದ್ಘೋಷಣೆಯನ್ನು
Snr ರಾಜಾರಾಮ್ ಎಂ ರಾವ್
ಮಾಡಿದರು.ಕಾರ್ಯಕ್ರಮದಲ್ಲಿ
ಸ್ಥಾಪಕಾಧ್ಯಕ್ಷ ಡಾIಪ್ರಮೋದ್ ರ್ ನಾಯಕ್ ಮಂಜುನಾಥ್ ರೈ
.ಹರೀಶ್ ಶೆಟ್ಟಿ.ದಯಾನಂದ ಕೆ
.ಬಿ. ಪಿ. ಅಶೋಕ್ ಕುಮಾರ್
. ವಿಲ್ಸನ್ ಗೊನ್ಸಾಲ್ವಿಸ್
ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ:
ಶ್ರೀ ಹೊನ್ನಪ್ಪ ಗೌಡ
ಶ್ರೀ ಕಿರಣ್ ಕುಮಾರ್ ನೀಡಿದರು
ಸಂಸ್ಥೆಯ 900ಕ್ಕೂ ಹೆಚ್ಚುವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರುಅಧ್ಯಾಪಕ ವೃಂದಉಪನ್ಯಾಸಕವರಿಂದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು

Leave a Comment

error: Content is protected !!