July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಮದ್ದಡ್ಕ : ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ವನ್ನು ಮದ್ದಡ್ಕದಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಬೂತ್ ಸಮಿತಿ ಅದ್ಯಕ್ಷ ಶೆಬೀರ್ ಅಹ್ಮದ್ ಸಬರಬೈಲ್ ನೆರೆವೇರಿಸಿದರು ,ಎಸ್ ಡಿ ಟಿ ಯು ಅದ್ಯಕ್ಷರಾದ ಸ್ವಾಳಿ ಮದ್ದಡ್ಕ ಸಂದೇಶ ಬಾಷಣ ಮಾಡಿದರು, ಪಕ್ಷದ ಹಿತೈಷಿ ಹಿರಿಯರಾದ ಇಬ್ರಾಹಿಂ ಶೇಖ್ ರಾಷ್ಟ್ರ ಗೀತೆ ಹಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು,ನೂರುಲ್ ಹುದಾ ಜುಮ್ಮ ಮಸ್ಜಿದ್ ಮಾಜಿ ಅದ್ಯಕ್ಷರಾದ ಎಮ್ ಉಮರಬ್ಬ ಯು‌ಆರ್ ಆತಿಥಿ ಬಾಷಣ ನೇರೆವೇರಿಸಿದರು,

ಕಾರ್ಯಕ್ರಮದಲ್ಲಿ ಗ್ರಾಮ ಪಂಚಯತ್ ಸದಸ್ಯರಾದ ರಿಯಾಝ್ ಮದ್ದಡ್ಕ ,ನೂರುಲ್ ಹುದಾ ಜುಮ್ಮ ಮಸ್ಜಿದ್ ಕೊಶಾದಿಕಾರಿ ರಿಯಾಜ್ ಸಬರಬೈಲ್ ,ಪಕ್ಷದ ಹಿತೈಷಿ ದಾರ್ಮಿಕ ಮುಖಂಡರಾದ ಹುಸೈನ್ ಮುಸ್ಲಿಯರ್, ನೂರುಲ್ ಹುದಾ ಜುಮ್ಮ ಮಸ್ಜಿದ್ ಕಾರ್ಯದರ್ಶಿ ಸಾದಿಕ್ ದರ್ಖಾಸ್ ,ನೂರುಲ್ ಹುದಾ ಜುಮ್ಮ ಮಸ್ಜ಼ಿದ್ ಮಾಜಿ ಅದ್ಯಕ್ಷರಾದ ಪಿ ಎಮ್ ಅಹ್ಮದ್ ಇಬ್ರಾಹಿಂ ನೇರಳಕಟ್ಟೆ,ಮುರ್ಶಿದುಲ್ ಆನಂ ಮದರಸ ಆಲಂದಿಲ ಅದ್ಯಕ್ಷರಾದ ರಮ್ಲ ಕೆಲ್ಲಾರ್,ಅನ್ವರುಲ್ ಹಿದಾಯ ಮದರಸ ಪಾದೆ ಕಾರ್ಯದರ್ಶಿ ಮನ್ಸೂರ್ ಪಾದೆ,ಎಸ್ ಕೆ ಎಸ್ ಎಸ್ ಎಫ್ ಅದ್ಯಕ್ಷರಾದ ಇಲ್ಯಾಸ್ ಚಿಲಂಬಿ,ಹಿರಿಯರಾದ ಪೊಂಜಿಲ ಹಾಜಿ ಉಪಸ್ಥಿತರಿದ್ದರು. ಆರೀಸ್ ಶಾಫಿ ಸ್ವಾಗತಿಸಿದರು, ಸೆಲೀಮ್ ಅನಿಲ ದನ್ಯವಾದಗೈದರು.

Related posts

ಟೀಂ ಅಭಯಹಸ್ತ ಪ್ರಧಾನ ಸಂಚಾಲಕ ಸಂದೀಪ್ ಸುಂದರ್ ನೀರಲ್ಕೆರವರಿಂದ ಸುಲ್ಕೇರಿಮೊಗ್ರು ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Suddi Udaya

ಕನ್ಯಾಡಿ ಕೆ. ವಿನಾಯಕ ರಾವ್ ರವರಿಗೆ ಉಡುಪಿ ಜಿಲ್ಲೆಯ ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಸನ್ಮಾನ

Suddi Udaya

ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯ ಮುಂಜಾಗ್ರತಾ ಕ್ರಮವಾಗಿ ಶಾಸಕ ಹರೀಶ್ ಪೂಂಜರಿಂದ ಅಧಿಕಾರಿಗಳ ಸಭೆ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಸುಯ೯ಗುತ್ತು

Suddi Udaya

ಅಂಡಿಂಜೆ: ಮಲೆರೊಟ್ಟು ನಿವಾಸಿ ಬಾಬು ಪೂಜಾರಿ ನಿಧನ

Suddi Udaya

ಮದ್ದಡ್ಕ ಬಸ್ ನಿಲ್ದಾಣದ ಬದಿಯ ಚರಂಡಿಯಲ್ಲಿ ಕೊಳಚೆ ನೀರು ಶೇಖರಣೆ: ಸಂಬಂಧಪಟ್ಟವರು ಕೂಡಲೇ ಗಮನಹರಿಸುವಂತೆ ಸಾರ್ವಜನಿಕರ ಒತ್ತಾಯ

Suddi Udaya
error: Content is protected !!