30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಮದ್ದಡ್ಕ : ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ವನ್ನು ಮದ್ದಡ್ಕದಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಬೂತ್ ಸಮಿತಿ ಅದ್ಯಕ್ಷ ಶೆಬೀರ್ ಅಹ್ಮದ್ ಸಬರಬೈಲ್ ನೆರೆವೇರಿಸಿದರು ,ಎಸ್ ಡಿ ಟಿ ಯು ಅದ್ಯಕ್ಷರಾದ ಸ್ವಾಳಿ ಮದ್ದಡ್ಕ ಸಂದೇಶ ಬಾಷಣ ಮಾಡಿದರು, ಪಕ್ಷದ ಹಿತೈಷಿ ಹಿರಿಯರಾದ ಇಬ್ರಾಹಿಂ ಶೇಖ್ ರಾಷ್ಟ್ರ ಗೀತೆ ಹಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು,ನೂರುಲ್ ಹುದಾ ಜುಮ್ಮ ಮಸ್ಜಿದ್ ಮಾಜಿ ಅದ್ಯಕ್ಷರಾದ ಎಮ್ ಉಮರಬ್ಬ ಯು‌ಆರ್ ಆತಿಥಿ ಬಾಷಣ ನೇರೆವೇರಿಸಿದರು,

ಕಾರ್ಯಕ್ರಮದಲ್ಲಿ ಗ್ರಾಮ ಪಂಚಯತ್ ಸದಸ್ಯರಾದ ರಿಯಾಝ್ ಮದ್ದಡ್ಕ ,ನೂರುಲ್ ಹುದಾ ಜುಮ್ಮ ಮಸ್ಜಿದ್ ಕೊಶಾದಿಕಾರಿ ರಿಯಾಜ್ ಸಬರಬೈಲ್ ,ಪಕ್ಷದ ಹಿತೈಷಿ ದಾರ್ಮಿಕ ಮುಖಂಡರಾದ ಹುಸೈನ್ ಮುಸ್ಲಿಯರ್, ನೂರುಲ್ ಹುದಾ ಜುಮ್ಮ ಮಸ್ಜಿದ್ ಕಾರ್ಯದರ್ಶಿ ಸಾದಿಕ್ ದರ್ಖಾಸ್ ,ನೂರುಲ್ ಹುದಾ ಜುಮ್ಮ ಮಸ್ಜ಼ಿದ್ ಮಾಜಿ ಅದ್ಯಕ್ಷರಾದ ಪಿ ಎಮ್ ಅಹ್ಮದ್ ಇಬ್ರಾಹಿಂ ನೇರಳಕಟ್ಟೆ,ಮುರ್ಶಿದುಲ್ ಆನಂ ಮದರಸ ಆಲಂದಿಲ ಅದ್ಯಕ್ಷರಾದ ರಮ್ಲ ಕೆಲ್ಲಾರ್,ಅನ್ವರುಲ್ ಹಿದಾಯ ಮದರಸ ಪಾದೆ ಕಾರ್ಯದರ್ಶಿ ಮನ್ಸೂರ್ ಪಾದೆ,ಎಸ್ ಕೆ ಎಸ್ ಎಸ್ ಎಫ್ ಅದ್ಯಕ್ಷರಾದ ಇಲ್ಯಾಸ್ ಚಿಲಂಬಿ,ಹಿರಿಯರಾದ ಪೊಂಜಿಲ ಹಾಜಿ ಉಪಸ್ಥಿತರಿದ್ದರು. ಆರೀಸ್ ಶಾಫಿ ಸ್ವಾಗತಿಸಿದರು, ಸೆಲೀಮ್ ಅನಿಲ ದನ್ಯವಾದಗೈದರು.

Related posts

ವೇಣೂರು ಐಟಿಐಯಲ್ಲಿ ಬೃಹತ್ ರಕ್ತದಾನ ಶಿಬಿರ: 119 ಯುನಿಟ್ ರಕ್ತ ಸಂಗ್ರಹ

Suddi Udaya

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ: ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Suddi Udaya

ಜು.9: ಸೋಮಂತಡ್ಕ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 22 ನೇ ಶಾಖೆ ಉದ್ಘಾಟನೆ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕ ಆತ್ಮಹತ್ಯೆ

Suddi Udaya

ಗುರುವಾಯನಕೆರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ 93 ಒಕ್ಕೂಟಗಳ ಕೇಂದ್ರ ಒಕ್ಕೂಟದ ಸಭೆ

Suddi Udaya

ಕನ್ಯಾಡಿ: ನಾರ್ಯ ನಿವಾಸಿ ಸೀತಮ್ಮ ನಿಧನ

Suddi Udaya
error: Content is protected !!