24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆ

ವೇಣೂರು: ಬಜಿರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸ.ಉ.ಪ್ರಾ.ಶಾಲೆ ಹೊಕ್ಕಾಡಿಗೋಳಿಯಲ್ಲಿ ಜರುಗಿದ್ದು, ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆಯು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.


ಕಿರಿಯ ವಿಭಾಗ: ಭಕ್ತಿಗೀತೆ ವೈಷ್ಣವಿ ಪ್ರಥಮ, ಕನ್ನಡ ಕಂಠಪಾಠ ರಚಿತಾ ಪ್ರಥಮ, ಚಿತ್ರಕಲೆ ತೃಷಾ ಜೆ. ಪ್ರಥಮ, ಕಥೆ ಹೇಳುವುದು ಮೋಕ್ಷ ಪ್ರಥಮ, ದೇಶಭಕ್ತಿಗೀತೆ ವೈಷ್ಣವಿ ಪ್ರಥಮ, ಧಾರ್ಮಿಕ ಪಠಣ ತೃಷಾ ಜೆ. ತೃತೀಯ, ಅಭಿನಯ ಗೀತೆ ಪೂರ್ವಿ ಪಿ. ಹೆಗ್ಡೆ ತೃತೀಯ, ಇಂಗ್ಲೀಷ್ ಕಂಠಪಾಠ ವರ್ಷಿತ್ ವಿ.ಆರ್. ತೃತೀಯ, ಛದ್ಮವೇಷ ಸಮರ್ಥ್ ಪಿ.ಎಸ್. ತೃತೀಯ ಸ್ಥಾನ ಪಡೆದಿದ್ದಾರೆ.


ಹಿರಿಯ ವಿಭಾಗ: ಹಿಂದಿ ಕಂಠಪಾಠ ಸಿಂಚನ್ ಎಸ್. ಪ್ರಥಮ, ಮಿಮಿಕ್ರಿ ಪ್ರಜ್ವಲ್ ಪ್ರಥಮ, ಪ್ರಬಂಧ ಹಿತಶ್ರೀ ರೈ ಪ್ರಥಮ, ದೇಶಭಕ್ತಿಗೀತೆ ಸ್ಪಂದನಾ ಜೆ. ಪ್ರಥಮ, ಕನ್ನಡ ಕಂಠಪಾಠ ಕ್ಷಮ ದ್ವಿತೀಯ, ಅಭಿನಯ ಗೀತೆ ರಾಜಶ್ರೀ ಆಚಾರ್ಯ ದ್ವಿತೀಯ, ಧಾರ್ಮಿಕ ಪಠಣ ಸಾತ್ವಿಕ್ ಹೆಗ್ಡೆ ದ್ವಿತೀಯ, ಆಶುಭಾಷಣ ದಕ್ಷಾ ಡಿ.ಪಿ. ದ್ವಿತೀಯ, ಕ್ಲೇ ಮೋಡೆಲಿಂಗ್ ಪ್ರಜ್ವಲ್ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ.

Related posts

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೇ.31 ಕೊನೆಯ ದಿನ

Suddi Udaya

ಜೆಸಿ ಸಪ್ತಾಹಕ್ಕೆ 3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಜೆಸಿಐ ಮಡಂತ್ಯಾರಿನಿಂದ ವರ್ಣರಂಜಿತ ಜೇಸಿ ಸಪ್ತಾಹ ‘ವಿಜಯ’-2024: ವಿವಿಧ ಕ್ಷೇತ್ರದ 15 ಸಾಧಕರಿಗೆ ಜೇಸಿ ಪುರಸ್ಕಾರ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ, ಯಕ್ಷಗಾನ

Suddi Udaya

ಲಾಯಿಲ: ಕನ್ನಾಜೆ ಅಂಗನವಾಡಿ ಕೇಂದ್ರದಲ್ಲಿ ಹಣ್ಣಿನ ಗಿಡಗಳ ನಾಟಿ ಹಾಗೂ ಶಾಲಾ ಕೈತೋಟ ರಚನೆ

Suddi Udaya

ಶಿಶಿಲ ಶೌರ್ಯ ವಿಪತ್ತು ತಂಡದ ಕೆಲಸ ಕಾರ್ಯಗಳನ್ನು ಮೆಚ್ಚಿ ಜೀವರಕ್ಷಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ಎಸ್ ಎಂ ಶಿವಪ್ರಕಾಶ್

Suddi Udaya

ಬೆಳ್ತಂಗಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya
error: Content is protected !!