April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆ

ವೇಣೂರು: ಬಜಿರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸ.ಉ.ಪ್ರಾ.ಶಾಲೆ ಹೊಕ್ಕಾಡಿಗೋಳಿಯಲ್ಲಿ ಜರುಗಿದ್ದು, ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆಯು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.


ಕಿರಿಯ ವಿಭಾಗ: ಭಕ್ತಿಗೀತೆ ವೈಷ್ಣವಿ ಪ್ರಥಮ, ಕನ್ನಡ ಕಂಠಪಾಠ ರಚಿತಾ ಪ್ರಥಮ, ಚಿತ್ರಕಲೆ ತೃಷಾ ಜೆ. ಪ್ರಥಮ, ಕಥೆ ಹೇಳುವುದು ಮೋಕ್ಷ ಪ್ರಥಮ, ದೇಶಭಕ್ತಿಗೀತೆ ವೈಷ್ಣವಿ ಪ್ರಥಮ, ಧಾರ್ಮಿಕ ಪಠಣ ತೃಷಾ ಜೆ. ತೃತೀಯ, ಅಭಿನಯ ಗೀತೆ ಪೂರ್ವಿ ಪಿ. ಹೆಗ್ಡೆ ತೃತೀಯ, ಇಂಗ್ಲೀಷ್ ಕಂಠಪಾಠ ವರ್ಷಿತ್ ವಿ.ಆರ್. ತೃತೀಯ, ಛದ್ಮವೇಷ ಸಮರ್ಥ್ ಪಿ.ಎಸ್. ತೃತೀಯ ಸ್ಥಾನ ಪಡೆದಿದ್ದಾರೆ.


ಹಿರಿಯ ವಿಭಾಗ: ಹಿಂದಿ ಕಂಠಪಾಠ ಸಿಂಚನ್ ಎಸ್. ಪ್ರಥಮ, ಮಿಮಿಕ್ರಿ ಪ್ರಜ್ವಲ್ ಪ್ರಥಮ, ಪ್ರಬಂಧ ಹಿತಶ್ರೀ ರೈ ಪ್ರಥಮ, ದೇಶಭಕ್ತಿಗೀತೆ ಸ್ಪಂದನಾ ಜೆ. ಪ್ರಥಮ, ಕನ್ನಡ ಕಂಠಪಾಠ ಕ್ಷಮ ದ್ವಿತೀಯ, ಅಭಿನಯ ಗೀತೆ ರಾಜಶ್ರೀ ಆಚಾರ್ಯ ದ್ವಿತೀಯ, ಧಾರ್ಮಿಕ ಪಠಣ ಸಾತ್ವಿಕ್ ಹೆಗ್ಡೆ ದ್ವಿತೀಯ, ಆಶುಭಾಷಣ ದಕ್ಷಾ ಡಿ.ಪಿ. ದ್ವಿತೀಯ, ಕ್ಲೇ ಮೋಡೆಲಿಂಗ್ ಪ್ರಜ್ವಲ್ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ.

Related posts

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿವೃತ್ತರಾದ ಡಾ| ಎಲ್.ಹೆಚ್ ಮಂಜುನಾಥ್ ಅವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಜೀವನ ಕೌಶಲ ತರಬೇತಿ ಕಾರ್ಯಾಗಾರ

Suddi Udaya

ಮುಂಡಾಜೆ ಪಿಯು ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Suddi Udaya
error: Content is protected !!