ಬಂದಾರು ಗ್ರಾಮದ ಮೈರೋಳ್ತಡ್ಕ ಶಿವ ಗೆಳೆಯರ ಬಳಗ (ರಿ.)ನವ್ಯಶ್ರೀ ಯುವತಿ ಮಂಡಲ (ರಿ.) ಇದರ ಆಶ್ರಯದಲ್ಲಿ 29 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವ

Suddi Udaya

ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ ಶಿವ ಗೆಳೆಯರ ಬಳಗ (ರಿ.)
ನವ್ಯಶ್ರೀ ಯುವತಿ ಮಂಡಲ (ರಿ.) ಇದರ ಆಶ್ರಯದಲ್ಲಿ 29 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವವು ಸಪ್ಟೆಂಬರ್ 7ರಂದು ಮೈರೋಳ್ತ ಡ್ಕ ಶಾಲೆಯಲ್ಲಿ ನಡೆಯಿತು .
ಶಾಸಕರಾದ ಹರೀಶ್ ಪೂಂಜರವರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಚಂದ್ರಹಾಸ ನಡುಮಜಲು ಕಾರ್ಯದರ್ಶಿ ವಿಶ್ವನಾಥ ಪುತ್ತಿಲ,ಉಪಾಧ್ಯಕ್ಷ ಯೋಗೀಶ್ ಕೊಳ್ಳಕೋಡಿ,
ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಖಂಡಿಗ. ಮಾಜಿ ತಾಪಂ ಸದಸ್ಯ ಕೃಷ್ಣಯ್ಯ ಆಚಾರ್,ಧರ್ಣಪ್ಪ ಗೌಡ, ಪ್ರಮುಖರಾದ ಶ್ರೀಧರ ಗೌಡ, ಡೊoಬಯ್ಯ, ಮುಂತಾದವರು ಉಪಸ್ಥಿದ್ದರು

Leave a Comment

error: Content is protected !!