ಪರಸ್ಪರ ಯುವಕ ಮಂಡಲ ಈದು-ನಾರಾವಿ ನೇತೃತ್ವದಲ್ಲಿ ನಡೆಯುವ ಮಹಾಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ

Suddi Udaya

ನಾರಾವಿ: ಪರಸ್ಪರ ಯುವಕ ಮಂಡಲ ಈದು -ನಾರಾವಿ ನೇತೃತ್ವದಲ್ಲಿ ನಡೆಯುವ ನಾರಾವಿ ಮಹಾ ಚಂಡಿಕಾ ಯಾಗದ ಪ್ರಥಮ ಕಾರ್ಯಕ್ರಮ ಪೋಸ್ಟರ್ ಬಿಡುಗಡೆಯು ಇಂದು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಶ್ರೀ ಕೃಷ್ಣ ತಂತ್ರಿ
ಪ್ರಧಾನ ಅರ್ಚಕರು ಶ್ರೀ ಸೂರ್ಯ ನಾರಾಯಣ ದೇವಸ್ಥಾನ ನಾರಾವಿ,ನಿರಂಜನ ಅಜ್ರಿ ರಾಮೆರಗುತ್ತು
ಅಧ್ಯಕ್ಷರು ಶ್ರೀ ಧರ್ಮನಾಥ ಸ್ವಾಮಿ ಜಿನ ಚೈತ್ಯಾಲಯ, ನಾರಾವಿ, ಸುಧಾಕರ ಭಂಡಾರಿ ಪ್ರಮುಖರು ಭಂಡಾರಿ ಸಮಾಜ ನಾರಾವಿ, ಸುರೇಶ್ ಬಾಂದೊಟ್ಟು, ಗುರಿಕಾರರು ಬಿಲ್ಲವ ಸಮಾಜ ನಾರಾವಿ, ಪ್ರಮೋದ್ ಕುಲಾಲ್
ಅಧ್ಯಕ್ಷರು ಕುಲಾಲ ಸಮಾಜ ಕಲ್ಯಾಣ ಸಂಘ ಹೊಸ್ಮಾರು,ಶಂಕರ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಈದು,ರಾಮಚಂದ್ರ ಆಚಾರ್ಯ ಅಧ್ಯಕ್ಷರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ನಾರಾವಿ,ರಾಘು ದೇವಾಡಿಗ ಓಮಾಜೆ ಅಧ್ಯಕ್ಷರು ದೇವಾಡಿಗ ಸಂಘ ನಾರಾವಿ, ಶೇಖರ ಹೆಗ್ಡೆ ದೇವಸ ಮನೆ ಪ್ರಮುಖರು ಹೆಗ್ಡೆ ಸಮಾಜ ನಾರಾವಿ, ಸುಧಾಕರ ಗೌರವಾಧ್ಯಕ್ಷರು ಹರಿಸೇವಾ ಭಜನಾ ಸಮಿತಿ ಮಂಜುನಗರ,ವಸಂತ ಪಡ್ಡಾಯಿ ಕಾಪು ಪಂಡಿತರು ನಾರಾವಿ, ಬಾಬು ಮಡಿವಾಳ ಮಡಿವಾಳ ಸಮಾಜ ಈದು, ಸದಾನಂದ ಸೇರಿಗಾರ ಹಟ್ಯಡ್ಕ ಮನೆ ಪ್ರಮುಖರು ಸೇರಿಗಾರ ಸಮಾಜ ನಾರಾವಿ, ಸುಂದರ ಬಿ ಶ್ರೀ ಬ್ರಹ್ಮ ಮೊಗೇರ ದೈವಸ್ಥಾನ ಅಲಿಮಾರು ಗುಡ್ಡೆ ಈದು, ಅಣ್ಣಿ ಮಲೆಕುಡಿಯ ಕುಳಂತಾಜೆ ಪ್ರಮುಖರು ಮಲೆಕುಡಿಯ ಸಮಾಜ ನಾರಾವಿ,ಸುರೇಶ ಪರವ ದೈವನರ್ತಕರು ಮರೋಡಿ,ಸದಾನಂದ ಕೊರಗ, ಪರಸ್ಪರ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಉಪಾಧ್ಯಕ್ಷರಾದ ಪ್ರವೀಣ್ ದೇವಾಡಿಗ, ಗುರು ಪ್ರಸಾದ್ ನಾರಾವಿ, ಜಗದೀಶ್ ಅಂಚನ್, ಡಾ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅಶೋಕ್ ಎಂ ಕೆ ಹಾಗೂ ಪ್ರದೀಪ್ ಎಂ ಕೆ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!