23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆ: ಶಿಹಾನ್ ಅಬ್ದುಲ್ ರೆಹಮಾನ್ ರವರ ನೇತೃತ್ವದ ಉಜಿರೆ ಹಾಗೂ ಬೆಳ್ತಂಗಡಿ ಕರಾಟೆ ತರಬೇತಿ ಕೇಂದ್ರದ ಮಕ್ಕಳಿಗೆ ಹಲವು ಪ್ರಶಸ್ತಿ

ಉಜಿರೆ: ಮೂಡಬಿದ್ರೆಯ ಎಂ.ಕೆ. ಅನಂತರಾಜ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಶೊರಿನ್ ರಿಯೋ ಕರಾಟೆ ಅಸೋಸಿಯೇಷನ್ ಮತ್ತು ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸಹಯೋಗದೊಂದಿಗೆ ನಡೆದ 21ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ 2024 ಸ್ಪರ್ಧೆಯಲ್ಲಿ ಶಿಹಾನ್ ಅಬ್ದುಲ್ ರೆಹಮಾನ್ ರವರ ನೇತೃತ್ವದ ಉಜಿರೆ ಹಾಗೂ ಬೆಳ್ತಂಗಡಿ ಕರಾಟೆ ತರಬೇತಿ ಕೇಂದ್ರದ ಮಕ್ಕಳು ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ವಿಲ್ರಾಯ್ (ಕುಮಿಟೆ ಪ್ರಥಮ), ಮೊಹಮ್ಮದ್ ಫೌಜಾನ್ (ಕುಮಿಟೆ ತೃತೀಯ), ಮೊಹಮ್ಮದ್ ನಶೀತ್ (ಕುಮಿತೆ ದ್ವಿತೀಯ), ಮೊಹಮ್ಮದ್ ರಯ್ಯಾನ್ (ಕಟಾ ಪ್ರಥಮ, ಕುಮಿತೆ ಪ್ರಥಮ), ಪ್ರಮಿತ್ ಕೆ ಎಂ (ಕಟಾ ತೃತೀಯ ಕುಮಿತೆ ದ್ವಿತೀಯ), ನಿಶಾನ್ ಎಚ್ ಪೂಜಾರಿ (ಕುಮಿತೆ ತೃತೀಯ),ಶ್ರೀಚರಣ್ ಜೈನ್ (ಕಟಾ ತೃತೀಯ ಕುಮಿತೆ ಪ್ರಥಮ), ನಫೀಸತ್ ಶಾಜ್ಮಿನಾ (ಕುಮಿತೆ ತೃತೀಯ), ಮೊಹಮ್ಮದ್ ರಯೀಸ್ (ಕುಮಿತೆ ಪ್ರಥಮ), ಅನುಭವ ಎ (ಕಟಾ ಪ್ರಥಮ, ಕುಮಿತೆ ತೃತೀಯ), ಮೊಹಮ್ಮದ್ ಫಾಜಿಲ್ (ಕಟಾ ಪ್ರಥಮ ,ಕುಮಿತೆ ತೃತೀಯ), ಮೊಹಮ್ಮದ್ ಶಮ್ಮಾಜ್ (ಕಟಾ ದ್ವಿತೀಯ), ಮೊಹಮ್ಮದ್ ಆದಿಲ್ (ಕುಮಿತೆ ಪ್ರಥಮ), (ಆಕಾಶ್ ಎಸ್ ಕಟಾ ದ್ವಿತೀಯ ಕುಮಿತೆ),
ವಿಶ್ವಾಸ್ ಶೆಟ್ಟಿ (ಕುಮಿತೆ ಪ್ರಥಮ), ಅಭಿನವ್ ಎ (ಕುಮಿತೆ ದ್ವಿತೀಯ), ಶಹೀರ್ ಅನಸ್ (ಕುಮಿತೆ ಪ್ರಥಮ), ಮೋಹನ್ ಉಜಿರೆ (ಕುಮಿತೆ ಪ್ರಥಮ), ಸೂರಜ್ ಜೋಶಿ (ಕಟಾ ದ್ವಿತೀಯ, ಕುಮಿತೆ ತೃತೀಯ), ಅವ್ನಿಶ್ ಬೈಜು (ಕುಮಿತೆ ದ್ವಿತೀಯ)ಹಾಗೂ ಮೊಹಮ್ಮದ್ ಸಿರಾಜ್ ಪಂದ್ಯಾವಳಿಯ ಗ್ರ್ಯಾಂಡ್ ಚಾಂಪಿಯನ್ ಪಡೆದಿರುತ್ತಾರೆ.


ಶಿಹಾನ್ ಅಬ್ದುಲ್ ರಹಮಾನ್ ಮತ್ತು ರಿಜ್ವಾನ್ ಇವರಿಗೆ ತರಬೇತಿ ನೀಡಿದ್ದಾರೆ.

Related posts

ಕುತ್ಲೂರು: ಸೇತುವೆಗೆ ಅಡ್ದಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ತೆರವುಗೊಳಿಸಿದ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಯುವಕರು

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ಘಟಕ ಉದ್ಘಾಟನೆ

Suddi Udaya

ದ.ಕ ಲೋಕಸಭಾ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಜಾಗರೂಕತೆ: ಧರೆಗುರುಳಿದ ನಾಲ್ಕು ವಿದ್ಯುತ್ ಕಂಬಗಳು

Suddi Udaya

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಭಾರತೀಯ ಮಜ್ದೂರು ಸಂಘದಿಂದ ಸಂಪರ್ಕ ಅಭಿಯಾನಕ್ಕೆ ಕರಪತ್ರವನ್ನು ನೀಡುವ ಮೂಲಕ ಚಾಲನೆ

Suddi Udaya
error: Content is protected !!