ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ: ಶಕ್ತಿಪೀಠ ಕೊರಗಜ್ಜ ಕ್ಷೇತ್ರದ ತಂಡಕ್ಕೆ ಚತುರ್ಥ ಬಹುಮಾನ ಹಾಗೂ ಟ್ರೋಫಿ

Suddi Udaya

ಬೆಳ್ತಂಗಡಿ: ದಸರಾ ಹಬ್ಬದ ಪ್ರಯುಕ್ತ ಅ.6ರಂದು ಎಡ್ತೂರುಪದವಿನ ಮೂಡುಪಡುಕೋಡಿ ಶಾಲಾ ವಠಾರದಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ‘ಶಕ್ತಿಪೀಠ ಕೊರಗಜ್ಜ ಕ್ಷೇತ್ರ’ದ ಆಡಳಿತ ಮೊಕ್ತೇಸರರಾದ ಸೀತಾರಾಮ ಭೈರರ ಪ್ರಾಯೋಜಕತ್ವದ ಪುಂಜಾಲಕಟ್ಟೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಶಕ್ತಿಪೀಠ ಕೊರಗಜ್ಜ ಕ್ಷೇತ್ರದ ಕಬಡ್ಡಿ ಆಟಗಾರರ ತಂಡವು ಚತುರ್ಥ ಬಹುಮಾನ, ಟ್ರೋಫಿ ಹಾಗೂ ನಗದು ಪುರಸ್ಕಾರವನ್ನು ಪಡೆದುಕೊಂಡಿದೆ.

Leave a Comment

error: Content is protected !!