ಬೆಳ್ತಂಗಡಿಯಲ್ಲಿ ಶ್ರೀ ಪಾರಿಜಾತ ರಿಯಲ್ ಎಸ್ಟೇಟ್ ಶುಭಾರಂಭ

Suddi Udaya

ಬೆಳ್ತಂಗಡಿ: ಇಲ್ಲಿಯ ಮೂರು ಮಾರ್ಗದ ಬಳಿ ಶ್ರೀ ಪಾರಿಜಾತ ಸಂಸ್ಥೆಯನ್ನು ಅ.9ರಂದು ಉದ್ಯಮಿ ಪುಷ್ಪರಾಜ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿ ರಫೀಕ್ ಗುರುವಾಯನಕೆರೆ, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಬಸ್ತಿಕಾರ್, ಸುವರ್ಣ ಕಾಂಪ್ಲೆಕ್ಸ್ ಮಾಲಕ ಬಾನುಪ್ರಸನ್ನ, ಸ್ವಾತಿ ಮೊಬೈಲ್ ಮಾಲಕ ಹರೀಶ್ ಉಪಸ್ಥಿತರಿದ್ದರು.

ಮಾಲಕ ಈಶ್ವರ್ ಬೈರ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ ವಂದಿಸಿದರು.

Leave a Comment

error: Content is protected !!