25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಪವರ್ ಆನ್‌ನಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್: ಪ್ರತಿ ಖರೀದಿಯ ಮೇಲೆ ಶೇ.10ರಿಂದ 50 ರಷ್ಟು ರಿಯಾಯಿತಿ

ಬೆಳ್ತಂಗಡಿ: ಕಳೆದ ಹಲವಾರು ವರುಷಗಳಿಂದ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಮಂಜುನಾಥ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಪವರ್ ಆನ್ ಸಂಸ್ಥೆಯಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್ ನಡೆಯಲಿದ್ದು ಪ್ರತಿ ಖರೀದಿಯ ಮೇಲೆ ಶೇ.೧೦ ರಿಂದ ೫೦ ರಷ್ಟು ಫರ್ನಿಚರ್‍ಸ್‌ನ ಮೇಲೆ ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕ ಶೀತಲ್ ಜೈನ್ ತಿಳಿಸಿದ್ದಾರೆ.
ಬ್ಯಾಟರಿ ಇನ್ವರ್ಟರ್‌ಗಳ ಮೇಲೆ ವಿಶೇಷ ರಿಯಾಯಿತಿ: ಬ್ಯಾಟರಿ 100ಎಹೆಚ್+ಇನ್ವರ್ಟರ್ 1ಕೆ.ವಿ+ ಬ್ಯಾಟರಿ ಟ್ರೋಲ್ ರೂ.14999 ರಿಂದ ಪ್ರಾರಂಭ, 150 ಎ. ಹೆಚ್, ಇನ್ವರ್ಟರ್ 1ಕೆ.ವಿ, ಬ್ಯಾಟರಿ ಟ್ರೋಲ್ ರೂ. 15999 ರಿಂದ ಪ್ರಾರಂಭಗೊಂಡು ಬ್ಯಾಟರಿ 200ಎ.ಹೆಚ್, ಇನ್ವರ್ಟರ್ 1ಕೆವಿ, ಬ್ಯಾಟರಿ ಟ್ರೋಲ್ ರೂ. 18999, ಸೋಲಾರ್ ವಾಟರ್ ಹೀಟರ್ 200 ಲೀಟರ್‌ಗೆ ರೂ.23999 ವಿಶೇಷ ರಿಯಾಯಿತಿ ಸಿಗಲಿದೆ.


ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಮೇಲೆ ವಿಶೇಷ ರಿಯಾಯಿತಿ:
2 ಬರ್‍ನರ್ ಗ್ಲಾಸ್ ಸ್ಟವ್ ರೂ.1999 ರಿಂದ ಪ್ರಾರಂಭಗೊಂಡು ಮಿಕ್ಸಿ 750 ಮೋಲ್ಟ್ ರೂ. 2699, ರೆಫ್ರೀಜರೇಟರ್ ಸಿಂಗಲ್ ಡೋರ್ ರೂ. 11499, ವಾಷಿಂಗ್ ಮೆಷಿನ್ ಫ್ರೆಂಟ್ ಲೋಡ್ ರೂ.22999, ವಾಷಿಂಗ್ ಮೆಷಿನ್ ಆಟೊಮ್ಯಾಟಿಕ್ ಟಾಪ್ ಲೋಡ್ ರೂ.14899, ವಾಷಿಂಗ್ ಮೆಷಿನ್ ಸೆಮಿ ರೂ.8199, ರೆಫ್ರಿಜರೇಟರ್ ಡಬಲ್ ಡೋರ್ ರೂ.21599, ಸೋಫಾ ೩ ಸೀಟರ್ ರೂ.5799, ಗೋದ್ರೆಜ್ ಸಿಂಗಲ್ ಡೋರ್ ರೂ.6099, ಗ್ರೈಂಡರ್ 2 ಲೀಟರ್ 29೦೦, ಆಂಡ್ರಾಯ್ಡ್ ಮೊಬೈಲ್ಸ್ ರೂ. 5999 ರಿಯಾಯಿತಿ ದರದಲ್ಲಿ ಸಿಗಲಿದೆ ಹಾಗೂ ಎಲ್ಲಾ ಕಂಪೆನಿಯ ವಾಹನಗಳ ಹಾಗೂ ಇನ್ವರ್ಟರ್ ಬ್ಯಾಟರಿಗಳು ಲಭ್ಯವಿದೆ. ೦% ಬಡ್ಡಿದರದಲ್ಲಿ ಇಎಮ್‌ಐ ಸೌಲಭ್ಯವಿದೆ ಹಾಗೂ ಪ್ರತೀ ಖರೀದಿಗೆ ಲಕ್ಕಿ ಕೂಪನ್ ಲಭ್ಯವಿದ್ದು ಗ್ರಾಹಕರಿಗೆ ರೂ.2400 ಬಹುಮಾನ ಗೆಲ್ಲುವ ಸುವರ್ಣವಕಾಶವಿದೆ ಎಂದು ತಿಳಿಸಿದ್ದಾರೆ.

Related posts

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಹರೀಶ್ ಪೂಂಜರವರ ಗೆಲುವಿಗಾಗಿ ಅಭಿಮಾನಿಗಳಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆಯ ಸಂಕಲ್ಪ

Suddi Udaya

ರೂ.2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೊಕ್ರಾಡಿ ಪ್ರೌಢಶಾಲೆ- ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನೆ

Suddi Udaya

ನಾಗರಿಕ ಅಭಿನಂದನಾ ಸಮಿತಿ ಕುವೆಟ್ಟು-ಓಡಿಲ್ನಾಳ ವತಿಯಿಂದ ಭಾರತ ಮಾತೆಯ ಸೇವೆಗೈದು ನಿವೃತ್ತ ಹೊಂದಿದ ಯೋಧ ಮಂಜುನಾಥ ಹಾಗೂ ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ ಪುರಸ್ಕೃತ ವಿ.ಕೆ. ವಿಟ್ಲ ರವರಿಗೆ ನಾಗರಿಕ ಅಭಿನಂದನಾ ಸಮಾರಂಭ

Suddi Udaya

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಡಿ.4 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ : ಹಿಂದೂ ಹಿತ ರಕ್ಷಣಾ ಸಮಿತಿಯ ಕರೆಗೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ತಾಲೂಕು ಘಟಕ ಸಂಪೂರ್ಣ ಬೆಂಬಲ

Suddi Udaya

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ: ಹೊರೆಕಾಣಿಕೆ ಸಮರ್ಪಣೆ, ತಂತ್ರಿಗಳ ಆಗಮನ, ಧ್ವಜಾರೋಹಣ

Suddi Udaya
error: Content is protected !!